ಶಾಸಕರ ಭೇಟಿಯಾದ ನೂತನ ಎ.ಸಿ. ಜುಬಿನ್‌ ಮೊಹಪಾತ್ರ – ಅಭಿವೃದ್ಧಿ ವಿಚಾರಗಳ ಚರ್ಚೆ

0

ಪುತ್ತೂರು: ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಐಎಎಸ್‌ ಅಧಿಕಾರಿ ಜುಬಿನ್‌ ಮೊಹಪಾತ್ರ ಅವರು ಶಾಸಕ ಅಶೋಕ್‌ ಕುಮಾರ್‌ ರೈಯವರನ್ನು ಭೇಟಿಯಾಗಿ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಿದರು. ಶಾಸಕರ ಕಚೇರಿಯಲ್ಲಿ ಸಹಾಯಕ ಆಯುಕ್ತರು ಶಾಸಕರನ್ನು ಭೇಟಿಯಾದರು. ತಹಸಿಲ್ದಾರ್‌ ಶಿವಶಂಕರ್‌ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here