ಜ.14 :ಕುಂಬ್ರದಲ್ಲಿ ಶ್ರೀ ನಾರಾಯಣ ಸರ್ವೀಸ್ ಸ್ಟೇಷನ್ ಶುಭಾರಂಭ

0

ಪುತ್ತೂರು: ಕುಂಬ್ರ ಕೆ.ಇ.ಬಿ. ಸಬ್ ಸ್ಟೇಷನ್ ಬಳಿ (ಬೆಳ್ಳಾರೆ ರಸ್ತೆ) ಶ್ರೀ ನಾರಾಯಣ ಸರ್ವೀಸ್ ಸ್ಟೇಷನ್ ಜ.14 ರಂದು ಬೆಳಿಗ್ಗೆ ಸ್ವಂತ ಕಟ್ಟಡದಲ್ಲಿ ಧಾರ್ಮಿಕ ವಿಧಿವಿಧಾನದೊಂದಿಗೆ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ತರಹದ ವಾಹನಗಳನ್ನು ಶುದ್ದ ಬಾವಿ ನೀರಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ವಾಶ್ ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ ನಾರಾಯಣ ನಾಯ್ಕ ಡಿ., ನಿತಿನ್ ಡಿ.ಎನ್, ಸುನಿಲ್ ಡಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here