ಫೆ.16ರಂದು ಕೊಯಿಲದಲ್ಲಿ ಪೋಲಿಸ್ ಜನ ಸಂಪರ್ಕ ಸಭೆ

0

ಆಲಂಕಾರು: ದ.ಕ ಜಿಲ್ಲಾ ಪೋಲಿಸ್, ಪುತ್ತೂರು ಉಪವಿಭಾಗ,ಉಪ್ಪಿನಂಗಡಿ ವೃತ್ತ, ಕಡಬ ಠಾಣೆ ಕೊಯಿಲ, ರಾಮಕುಂಜ ಗ್ರಾಮ ಪಂಚಾಯತ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯ ಮತ್ತು ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಯಿಲ, ರಾಮಕುಂಜ ಗ್ರಾಮಗಳ ನಾಗರಿಕರ ಆಶ್ರಯದಲ್ಲಿ ಕೊಯಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಧ ಕೊಯಿಲ ಶಾಖೆಯ ಸಭಾಭವನದಲ್ಲಿ ಫೆ.16 ರಂದು ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ. ಪುತ್ತೂರು ಉಪ ವಿಭಾಗದ ಪೋಲಿಸ್ ಉಪಾಧೀಕ್ಷಕರಾದ ಅರುಣ್ ನಾಗೇ ಗೌಡ ಸಭಾದ್ಯಕ್ಷತೆ ವಹಿಸಲಿದ್ದು, ಉಪ್ಪಿನಂಗಡಿ ಪೋಲಿಸ್ ವೃತ್ತ ನೀರೀಕ್ಷಕರಾದ ರವಿ ಬಿ.ಯಸ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು ,ಕೊಯಿಲ ಗ್ರಾ.ಪಂ ಅಧ್ಯಕ್ಷರಾದ ಪುಷ್ಪಾ ಎಸ್ ಶೆಟ್ಟಿ, ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಚೇತಾ ಬಿ ಉಪಸ್ಥಿತಿಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ ಎಂದು ಕಡಬ ಪಿಎಸ್ಐ ಅಭಿನಂದನ್ ಎಂ.ಎಸ್‌, ಮತ್ತು ಅಕ್ಷಯ ಢವಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here