ಅರಿಪ್ಪಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಪುನಃ ಪ್ರತಿಷ್ಠಾ ಕಲಶೋತ್ಸವಕ್ಕೆ ಗೊನೆ ಮುಹೂರ್ತ

0

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಅರಿಪ್ಪಳ ಇದರ ಪುನಃ ಪ್ರತಿಷ್ಠಾ ಕಲಶೋತ್ಸವ ಸಂದರ್ಭ ನಡೆಯಲಿರುವ ಶ್ರೀ ದೈವದ ಬಯಲು ಕೋಲ ಅಂಗವಾಗಿ ಗೊನೆ ಮುಹೂರ್ತ ಮಾ.22ರಂದು ನಡೆಯಿತು.

ಈ ಸಂದರ್ಭದಲ್ಲಿ ನವೀನ್‌ ಕುಕ್ಕುದೆಲ್‌ ಎಸ್ಟೇಟ್‌, ರಾಜೇಂದ್ರ ರೈ ಮೆನಾಲ, ಧಮೇಂದ್ರ ಕುದ್ರೋಳಿ, ಜಯಾನಂದ ಕೋರಿಗದ್ದೆ, ಮಾಧವ ಅರಿಪ್ಪಳ, ಲಂಭೋದರ ರೈ ಅರಿಪ್ಪಳ, ಮೀನಾಕ್ಷಿ ಭಾಸ್ಕರ ಪುಲಿಮರಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here