ಶುಭವಿವಾಹ – ಉದಯ -ಕವಿತಾ

0

ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ದೋಲ್ತಟ್ಟ ಕೃಷ್ಣಪ್ಪ ಗೌಡ ,ಮೀನಾಕ್ಷಿ ಕೃಷ್ಣಪ್ಪ ದಂಪತಿ ಪುತ್ರ ಉದಯ ಇವರ ವಿವಾಹವು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ತೆಂಕಬೈಲು ಸೇಸಪ್ಪ ಗೌಡ ಮತ್ತು ಶೀಲಾವತಿ ಸೇಸಪ್ಪ ದಂಪತಿ ಪುತ್ರಿ ಕವಿತಾ ಇವರೊಂದಿಗೆ ಮಾ.28 ರಂದು ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here