ಕೆಮ್ಮಿಂಜೆ ಅತ್ತಾಳ ನಿವಾಸಿ ಇಲೆಕ್ಟ್ರೀಷಿಯನ್‌ ಮಿಥುನ್‌ ನಿಧನ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಅತ್ತಾಳ ನಿವಾಸಿ ದಿ.ಚಿದಾನಂದ ಎಂಬವರ ಪುತ್ರ ಮಿಥುನ್‌ (32) ಅನಾರೋಗ್ಯದಿಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಲೆಕ್ಟ್ರೀಷಿಯನ್‌ ಆಗಿದ್ದ ಮಿಥುನ್‌ ಕೆಲ ದಿನಗಳಿಂದ ಅನಾರೋಗ್ಯದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಾಯಿ, ಪತ್ನಿ, ಮತ್ತು ಪುತ್ರಿ ಸೇರಿದಂತೆ ಬಂದು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here