ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ-ದಂಡನಾಯಕ ದೈವದ ವಲಸರಿ

0

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿ ಅಂಗವಾಗಿ ಇಂದು ಮುಂಜಾನೆ ದಂಡನಾಯಕ ದೈವದ ವಲಸರಿ ವಲಸರಿ ನಡೆಯಿತು.

ಮುಂಜಾನೆ ಗಣಪತಿ ಹೋಮ ನಡೆದು ತುಲಾಭಾರ ಸೇವೆ ನಡೆಯಿತು. ಬಳಿಕ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ತೆರಳಿ ಮೂಲಸ್ಥಾನದ ಬಳಿಯ ಗದ್ದೆಯಲ್ಲಿ ದಂಡನಾಯಕ ದೈವದ ವಲಸರಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಕ್ತಿಯ ಪರಾಕಾಷ್ಠೆ ಮೆರೆದು ಪುನೀತರಾದರು.

LEAVE A REPLY

Please enter your comment!
Please enter your name here