ಮೂರು ಲಕ್ಷ ಅಂತರದಲ್ಲಿ ಚೌಟ ಜಯಗಳಿಸುತ್ತಾರೆ – ರವೀಂದ್ರ ಭಂಡಾರಿ ಪಾಣಾಜೆ

0

ಪುತ್ತೂರು: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಬಿ.ಜೆ.ಪಿ ಅಭ್ಯರ್ಥಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸುಮಾರು 20,000 ಮತಗಳ ಅಂತರದಲ್ಲಿ ಲೀಡ್ ಪಡೆದು ಅಂದಾಜು ಮೂರು ಲಕ್ಷ ಅಂತರದಲ್ಲಿ ಆಯ್ಕೆ ಆಗಲಿದ್ದಾರೆ ಎಂದು ನನ್ನ ಅಭಿಪ್ರಾಯ. ಈ ಚುನಾವಣೆ ದೇಶದ ಭವಿಷ್ಯದ ಪ್ರಶ್ನೆಯಾಗಿದ್ದು, ನಮ್ಮ ಮತ್ತು ದೇಶದ ರಕ್ಷಣೆಗಾಗಿ ಯುವ ಜನರ ಭವಿಷ್ಯಕ್ಕಾಗಿ ನಡೆದ ಚುನಾವಣೆ ಆಗಿದ್ದು ನಮ್ಮ ಕಾರ್ಯಕರ್ತರ ನಿರಂತರ ಶ್ರಮದ ಫಲವಾಗಿ ಮೋದಿಜಿಯವರು ಮತ್ತೊಮ್ಮೆ ಈ ದೇಶವನ್ನು ಮುನ್ನಡೆಸಲಿರುವರು ಎಂದು ನನ್ನ ಅಭಿಪ್ರಾಯ.


ರವೀಂದ್ರ ಭಂಡಾರಿ ಪಾಣಾಜೆ
ಪಾಣಾಜೆ ಗ್ರಾಮ ಬಿ.ಜೆ‌.ಪಿ ಪಕ್ಷದ ಚುನಾವಣಾ ಉಸ್ತುವಾರಿ

LEAVE A REPLY

Please enter your comment!
Please enter your name here