ನೆಹರೂನಗರ: ರೈಲ್ವೇ ಸೇತುವೆಯಲ್ಲಿ ಬಿರುಕು- ಶಾಸಕರಿಂದ ಪರಿಶೀಲನೆ

0

ಪುತ್ತೂರು: ಕೆಲವು ತಿಂಗಳ ಹಿಂದೆ ಉದ್ಘಾಟನೆಗೊಂಡ ಪುತ್ತೂರಿನ ಹೊರವಲಯದ ನೆಹರೂನಗರದಲ್ಲಿರುವ ರೈಲ್ವೇ ಸೇತುವೆಯ ಬದಿಯಲ್ಲಿ ಬಿರುಕು ಬಿಟ್ಟಿದ್ದು ಸ್ಥಳಕ್ಕೆ ತೆರಳಿದ ಶಾಸಕರು ಪರಿಶೀಲನೆ ನಡೆಸಿದರು.


ಸೇತುವೆಯ ಮೇಲ್ಬಾಗಕ್ಕೆ ಹಾಕಿರುವ ಕಾಂಕ್ರೀಟ್ ಸ್ಲಾಬ್‌ನಲ್ಲಿ ಬಿರುಕುಬಿಟ್ಟಿದ್ದು ಯಾವ ಕಾರಣದಿಂದ ಬಿರುಕುಬಿಟ್ಟಿದೆ ಎಂದು ಗೊತ್ತಾಗಿಲ್ಲ. ಸೇತುವೆಯ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕರು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಂಜಿಗುಡ್ಡೆ ಈಶ್ವರಭಟ್, ರೈ ಚಾರಿಟೇಬಲ್ ಟ್ರಸ್ಟ್ ಕಾಯಾಧ್ಯಕ್ಷರಾದ ಸುದೇಶ್ ಶೆಟ್ಟಿ, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ ಮತ್ತಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here