ಪುತ್ತೂರು ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಪ್ರಭು ನೇಮಕ

0

ಪುತ್ತೂರು: ನಗರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿರುವ ನಾಗೇಶ್ ಪ್ರಭು ಆಯ್ಕೆಯಾಗಿದ್ದಾರೆ. ಅವರು ಪುತ್ತೂರು ಅರುಣಾ ಕಲಾಮಂದಿರದ ಎದುರು ಪ್ರಭು ಬಿಲ್ಡಿಂಗ್‌ನ ಮಾಲಕರಾಗಿದ್ದಾರೆ.ಪರಿವಾರ ಸಂಘಟನೆಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದು, ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲದಿದ್ದರೂ ಪಕ್ಷಕ್ಕಾಗಿ ಅಹರ್ನಿಶಿ ಕೆಲಸ ಮಾಡುತ್ತಿರುವವರು.ಇವರು ದಿ.ಹೆಚ್ ದೇವದಾಸ್ ಪ್ರಭು ಮತ್ತು ನಿರ್ಮಲಾ ಡಿ ಪ್ರಭು ಅವರ ಪುತ್ರ.ಇವರು ಪತ್ನಿ ಸವಿತಾ, ಪುತ್ರಿ ಪ್ರಿಯಾಂಕ ಪ್ರಭುರವರೊಂದಿಗೆ ಸುಖೀ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here