ಕೆ.ಎಸ್ ಅಲೀ ತಂಙಳ್ ಕುಂಬೋಳ್‌ರವರಿಗೆ ಎಂಐಎಸ್‌ಎ ವತಿಯಿಂದ ಬುರೈದಾದಲ್ಲಿ ಗೌರವಾರ್ಪಣೆ

0

ಪುತ್ತೂರು: ದಾರುಲ್ ಅಹ್ಸನಿಯ ಪ್ರಚಾರಾರ್ಥ ಸೌದಿ ಅರೇಬಿಯಾದ ಬುರೈದಾಗೆ ಆಗಮಿಸಿದ ಮಿಸ್ಬಾಹುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಷನ್(ಎಂಐಎಸ್‌ಎ) ಇದರ ಗೌರವಾಧ್ಯಕ್ಷರಾದ ಸಯ್ಯದ್ ಕೆ ಎಸ್ ಅಲಿ ತಂಙಳ್ ಕುಂಬೋಳ್ ಅವರನ್ನು ಎಂಐಎಸ್‌ಎ ಕೇಂದ್ರ ಸಮಿತಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು ಎಂಐಎಸ್‌ಎ ಸೌದಿ ಘಟಕದ ಅಧ್ಯಕ್ಷ ಜಲೀಲ್ ಕೇಕನಾಜೆ, ಪ್ರಧಾನ ಕಾರ್ಯದರ್ಶಿ ಹಮೀದ್ ಕೊರಿಂಗಿಲ, ಕೇಂದ್ರ ಕಮಿಟಿಯ ಪ್ರಧಾನ ಕಾರ್ಯದರ್ಶಿ ಝಕರಿಯ ಕೊರಿಂಗಿಲ, ಮಾಜಿ ಕಾರ್ಯದರ್ಶಿ ಜಾಬೀರ್ ಕೇಕನಾಜೆ, ಕೊರಿಂಗಿಲ ಜಮಾಅತ್ ಗಲ್ಫ್ ವಿಂಗ್ ಕಮಿಟಿಯ ಅಧ್ಯಕ್ಷ ಅಲಿ ಕುಕ್ಕುವಳ್ಳಿ, ಸದಸ್ಯರಾದ ಮುಜೀಬ್, ಸಿನಾನ್, ಲತೀಫ್ ಹಾಜಿ ಕಲ್ಮರ, ಇಸ್ಮಾಯಿಲ್ ಅನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here