ಶುಭ ವಿವಾಹ- ಪ್ರವೀಣ್-ಭವ್ಯ ವೈ April 23, 2025 0 FacebookTwitterWhatsApp ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ಸದಾನಂದ ಗೌಡ ಮತ್ತು ಕಮಲ ದಂಪತಿ ಪುತ್ರ ಪ್ರವೀಣ್ ಹಾಗೂ ಕಡಬ ತಾಲೂಕು ಕೊಣಾಲು ಗ್ರಾಮದ ಎಣ್ಣೆತ್ತೋಡಿ ಕೊರಗಪ್ಪ ಗೌಡ ಮತ್ತು ಯಮುನ ದಂಪತಿ ಪುತ್ರಿ ಭವ್ಯ ವೈಯವರ ವಿವಾಹ ಎ.21ರಂದು ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ನಡೆಯಿತು.