ಪುತ್ತೂರು: ಪೆರ್ಲಂಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಮಂತ್ರಿಮಂಡಲ ರಚನೆ ನಡೆಯಿತು.
ಮುಖ್ಯಮಂತ್ರಿಯಾಗಿ ಶ್ರವಣ್ ಕೆ.ಜಿ , ಉಪಮುಖ್ಯ ಮಂತ್ರಿಯಾಗಿ ಕೆ.ಎಸ್ ಹವ್ಯಾಸ್, ನೀರಾವರಿಮಂತ್ರಿಯಾಗಿ ನಿಖಿಲ್, ಅನ್ವಿತ್ ಎಸ್.ಪಿ, ವಿದ್ಯಾಮಂತ್ರಿಯಾಗಿ ಪ್ರತೀಕ್ಷಾ ಕೆ.ಎನ್ , ವೀಕ್ಷಾ ಎಮ್ , ಆರೋಗ್ಯಮಂತ್ರಿಯಾಗಿ ಬೃಂದಾ ಕೆ , ಸುಶ್ಮಿತಾ ಬಿ , ಸಾಂಸ್ಕೃತಿಕ ಮಂತ್ರಿಯಾಗಿ ಮೋನಿಷಾ ಕೆ.ಪಿ, ರಶ್ಮಿ, ವಾರ್ತಾ ಮಂತ್ರಿಯಾಗಿ ದೀಪಶ್ರೀ ಎಂ, ದಿಷಾನ್ ಎ, ಕೃಷಿ ಮಂತ್ರಿಯಾಗಿ ಕೆ.ವಿ ಪ್ರಣವ್, ಪೂರ್ವಿಕ ಎಸ್, ಆಹಾರ ಮಂತ್ರಿಯಾಗಿ ರಿತೇಶ್ ಗೌಡ, ಎಲ್ ವರ್ಷಿಣಿ, ಸ್ವಚ್ಛತಾ ಮಂತ್ರಿಯಾಗಿ ಮಹಮ್ಮದ್ ಮುಝಮ್ಮಿಲ್, ದಿವ್ಯ, ರಕ್ಷಣಾ ಮಂತ್ರಿಯಾಗಿ ಕೃತಿಕ್ ಪಿ, ದೀಕ್ಷಿತ್ ಸಿ, ವೈಷ್ಣವಿ ಪ್ರಿಯಾ ಕೆ, ನಿಶಾ ಪಿ ಎಮ್, ಆಶ್ವಿತ್ ಎಸ್ ವಿರೋಧ ಪಕ್ಷದ ನಾಯಕ/ನಾಯಕಿ ಉಜ್ವಲ್ ಕೆ.ಸಿ, ಹರ್ಷಿತಾ ಜಿ ಆಯ್ಕೆಯಾದರು.