ಕೋಡಿಂಬಾಡಿ: 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ

0

ಗೌರವಾಧ್ಯಕ್ಷ: ವಾರಿಸೇನ ಜೈನ್, ಅಧ್ಯಕ್ಷ: ಕೇಶವ ಭಂಡಾರಿ, ಪ್ರಧಾನ ಕಾರ್ಯದರ್ಶಿ: ದೇವಾನಂದ ಕೆ.

ಪುತ್ತೂರು: ಕೋಡಿಂಬಾಡಿಯ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೇಶವ ಭಂಡಾರಿ ಕೈಪ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ದೇವಾನಂದ ಕೆ. ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ವಾರಿಸೇನ ಜೈನ್ ಕೋಡಿಯಾಡಿ, ಜೊತೆ ಕಾರ್ಯದರ್ಶಿಯಾಗಿ ಕುಮಾರನಾಥ ಎಸ್, ಕೋಶಾಧಿಕಾರಿಯಾಗಿ ಭರತ್ ಗೌಡ ನಿಡ್ಯ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು, ಅಶೋಕ್ ಪ್ರಭು ದಾರಂದಕುಕ್ಕು, ಚೆನ್ನಣ್ಣ ಗೌಡ ಬರಮೇಲು, ಉಮೇಶ್ ಗೌಡ ಪನಿತೋಟ, ಶೇಖರ ಪೂಜಾರಿ ಜೇಡರಪಾಲು, ದಯಾನಂದ ಪಲ್ಲತ್ತಾರು, ದೀಕ್ಷಿತ್ ಎಂ.ಎಲ್., ಶಾರದಾ ಸಿ. ರೈ ಸರೋಳಿ, ಸತೀಶ್ ಮಡಿವಾಳ, ಚಂದ್ರಶೇಖರ ಕುಲಾಲ್ ಸೇಡಿಯಾಪು, ಗೌರವ ಸಲಹೆಗಾರರಾಗಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜಯಾನಂದ ಕೆ, ಬಾಲಕೃಷ್ಣ ಬೋರ್ಕರ್ ಕೆ, ಮುರಳೀಧರ ರೈ ಮಠಂತಬೆಟ್ಟು, ಎಂ. ನಿರಂಜನ ರೈ ಮಠಂತಬೆಟ್ಟು, ರಮೇಶ್ ನಾಯಕ್ ನಿಡ್ಯ, ಸುಭಾಸ್ ನಾಯಕ್ ನೆಕ್ಕರಾಜೆ, ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ಉಲ್ಲಾಸ್ ಕೋಟ್ಯಾನ್ ಮತ್ತು ಪ್ರಧಾನ ಅರ್ಚಕರಾಗಿ ಬಾಲಕೃಷ್ಣ ಐತಾಳ್ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here