ಪುತ್ತೂರು: ಶಾಲಾ ನಾಯಕನಾಗಿ ಮಾಹಿತ್ ಸೂಧನ್ ಐದನೇ ತರಗತಿ ಶಾಲಾ ನಾಯಕಿಯಾಗಿ ಜುಮೈಲಾ ಐದನೇ ತರಗತಿ ಆಯ್ಕೆ ಆಗಿರುತ್ತಾರೆ.
ಶಿಕ್ಷಣ ಮಂತ್ರಿಯಾಗಿ ತ್ರಿಶಾಂತ್. ಕೆ ಐದನೇ ತರಗತಿ ಮತ್ತು ಉಪ ಶಿಕ್ಷಣ ಮಂತ್ರಿಯಾಗಿ ಚಿನ್ಮಯಿ.ಕೆ ನಾಲ್ಕನೇ ತರಗತಿ, ಶಿಸ್ತಿನ ಮಂತ್ರಿಯಾಗಿ ಗೌರವ್. ಡಿ. ಐದನೇ ತರಗತಿ ಉಪ ಶಿಸ್ತಿನ ಮಂತ್ರಿಗಳಾಗಿ ತನ್ಯ ಪಿ. ವಿ ಮತ್ತು ಕೀರ್ತಿಕಾ 4 ನೇ ತರಗತಿ, ಅರೋಗ್ಯ ಮತ್ತು ಆಹಾರ ಮಂತ್ರಿ ಯಾಗಿ ಅಬ್ದುಲ್ ಹಾತಿಮ್ 5ನೇ ತರಗತಿ, ಉಪ ಅರೋಗ್ಯ ಮಂತ್ರಿಗಳಾಗಿ ಪೂರ್ವಿ ಮತ್ತು ಗಮ್ಯ 4ನೇ ತರಗತಿ, ಗ್ರಂಥಾಲಯ ಮಂತ್ರಿಯಾಗಿ ವಂಶಿಕಾ 5 ನೇ ತರಗತಿ ಮತ್ತು ಉಪ ಗ್ರಂಥಾಲಯ ಮಂತ್ರಿಯಾಗಿ ನವಾಜ್ 4 ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಆದ್ಯ 5 ನೇ ತರಗತಿ ಉಪ ಸ್ವಚ್ಛತಾ ಮಂತ್ರಿಗಳಾಗಿ ಪ್ರಣವ್ ಮತ್ತು ವರುಣ್ 4ನೇ ತರಗತಿ,ಸೃಜನ್ 5 ನೇ ತರಗತಿ, ರೇಖಾ 3 ನೇ ತರಗತಿ, ನೀರಾವರಿ ಮಂತ್ರಿ ಆಗಿ ಅಹಮದ್ ಸಾಬೀತ್ ನಾಲ್ಕನೇ ತರಗತಿ, ಪೂರ್ವಿ. ಕೆ. ಫಾತಿಮಾ, ಆಧ್ಯ ಮತ್ತು ಅಬೂಬ್ಬಕರ್ ಸಿದ್ದಿಕ್ ಮೂರನೇ ತರಗತಿ ಇವರು ಮಂತ್ರಿಗಳಾಗಿ ಆಯ್ಕೆಯಾದರು.
ಇ ವಿ ಎಂ ಮೊಬೈಲ್ ಆಪ್ ಬಳಸಿ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಶಾಲಾ ಶಿಕ್ಷಕರು ಮತಗಟ್ಟೆ ಅಧಿಕಾರಿಗಳಾಗಿ ಸಹಕರಿಸಿದರು.