ಕಾರ್ಗಿಲ್ ವಿಜಯೋತ್ಸವ: ರೋಟರಿ ಉಪ್ಪಿನಂಗಡಿಯಿಂದ ನಿವೃತ್ತ ಸೈನಿಕರಿಗೆ ಸನ್ಮಾನ

0

ಪುತ್ತೂರು: ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಆಶ್ರಯದಲ್ಲಿ 26ನೇ ಕಾರ್ಗಿಲ್ ವಿಜಯೋತ್ಸವದ ದಿನದಂದು ನಿವೃತ್ತ ಸೈನಿಕರಾದ ಹರೀಶ್ ಹಾಗೂ ಸುರೇಶ್ ಕೆ.ರವರುಗಳನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ಕೋಶಾಧಿಕಾರಿ ಅಬ್ದುಲ್  ರಹಿಮಾನ್ ಯೂನಿಕ್, ರಾಜೇಶ್ ದಿಂಡಿಗಲ್, ಸ್ವರ್ಣೇಶ್ ಗಾಣಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here