ಕೌಡಿಚ್ಚಾರು ಬದ್ರಿಯ ಮಸೀದಿಯಲ್ಲಿ ಪ್ರಭಾತ ಮೌಲಿದ್‌

0

ಪುತ್ತೂರು: ಕೌಡಿಚ್ಚಾರು ಬದ್ರಿಯ ಮಸೀದಿಯಲ್ಲಿ ಈದ್‌ ಮಿಲಾದ್‌ ಪ್ರಯುಕ್ತ ಮೌಲಿದ್‌ ಕಾರ್ಯಕ್ರಮ ನಡೆಯಿತು. ಸಿ. ಎಂ ಸಿದ್ದಿಕ್‌ ಹಾಶಿಮಿ ಮುಂಡೋಲೆ ಮೌಲಿದ್‌ ದುವಾ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೌಡಿಚ್ಚಾರಿನ ಬದ್ರಿಯಾ ಮಸೀದಿಯ ಪದಾಧಿಕಾರಿಗಳು ಉಪಸ್ಥಿತರರಿದ್ದರು.

LEAVE A REPLY

Please enter your comment!
Please enter your name here