ಪ್ರಗತಿಪರ ಕೃಷಿಕರಾಗಿರುವ ಸೇಸಮ್ಮ ನಾರಾಯಣ ಮೂಲ್ಯರಿಗೆ ಗೌರವಾರ್ಪಣೆ September 15, 2025 0 FacebookTwitterWhatsApp ಪುತ್ತೂರು: ಕಾಸರಗೋಡು ಜಿಲ್ಲಾ ಕುಲಾಲ ಸಂಘ ರಿ. ಮಂಜೇಶ್ವರ ಇವರ ಪೈವಳಿಕೆ ಶಾಖೆಯ ವತಿಯಿಂದ ಪ್ರಗತಿಪರ ಕೃಷಿಕರಾಗಿರುವ ಸೇಸಮ್ಮ ನಾರಾಯಣ ಮೂಲ್ಯ ಮುನ್ನಿಪ್ಪಾಡಿ ರವರನ್ನು ಅತಿಥಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.