08-11-2025
ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಶ್ರೀ ದೇವರಿಗೆ ಮಹಾಪೂಜೆ, ೧ಕ್ಕೆ ಭೂರಿ ಸಮಾರಾಧನೆ, ರಾತ್ರಿ ೭.೩೦ಕ್ಕೆ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ದೇವರ ಪೇಟೆ ಸವಾರಿ ಉತ್ಸವ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ ೯.೩೦ರಿಂದ ಬೊಳುವಾರು ವೈದೇಹಿ, ವೈಷ್ಣವಿ ಮಹಿಳಾ ಭಜನಾ ಮಂಡಳಿಯ ೧೩ನೇ ವರ್ಷದ ವಾರ್ಷಿಕೋತ್ಸವ, ಕನಕ ಜಯಂತಿ ಆಚರಣೆ, ಮಧ್ಯಾಹ್ನ ೧೨ಕ್ಕೆ ಸಭಾ ಕಾರ್ಯಕ್ರಮ
ಪುತ್ತೂರು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಕರಿಮಣಿ ಮೇಳ
ಪುತ್ತೂರು ಬೈಪಾಸ್ ಬಳಿ, ಜೈನ ಭವನದಲ್ಲಿ ಸಂಜೆ ೪ರಿಂದ ನೃತ್ಯೋಪಾಸನಾ ಕಲಾ ಅಕಾಡೆಮಿಯಿಂದ ವರ್ಷ ಸಂಭ್ರಮ
ಪುತ್ತೂರು ಮುಖ್ಯರಸ್ತೆ, ಚರ್ಚ್ ಬಿಲ್ಡಿಂಗ್ನಲ್ಲಿ ಮ್ಯಾಜಿಕ್ ಹ್ಯಾಂಡ್ಸ್ ಅರಿ ಎಂಬ್ರೋqಯಿರಿ ಡಿಸೈನ್ ಕ್ಲಾಸ್ ಪ್ರಾರಂಭ
ಪುತ್ತೂರು ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ ಶಾಖೆಯಲ್ಲಿ ಬೆಳಿಗ್ಗೆ ೧೧ರಿಂದ “ಗ್ರಾಹಕರ ಸಮ್ಮಿಲನ” ಕಾರ್ಯಕ್ರಮ
ಪುತ್ತೂರು ಮರೀಲ್ನಲ್ಲಿರುವ ದಿ ಪುತ್ತೂರು ಕ್ಲಬ್ನಲ್ಲಿ ಮಧ್ಯಾಹ್ನ ೨.೩೦ಕ್ಕೆ ಪುತ್ತೂರು ರೋಟರಿ ಕ್ಲಬ್ನಿಂದ ಜಿಲ್ಲಾ ಟಿಆರ್ಎಫ್ ಸೆಮಿನಾರ್-ಕಾಣಿಕೆ' ಉದ್ಘಾಟನೆ ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದಿಂದ ಬೆಳಿಗ್ಗೆ ೧೦ರಿಂದ ಸಾಂಸ್ಕೃತಿಕ ಸ್ಪರ್ಧೆ, ಮಧ್ಯಾಹ್ನ ೩.೩೦ರಿಂದ ವಾರ್ಷಿಕ ಮಹಾಸಭೆ ಟಿಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ೬.೩೦ರಿಂದ ರಂಗಪೂಜೆ ಸೇವೆ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೋಹನ್ ರೈ ನರಿಮೊಗರು, ಸುಂದರ ರೈ ಮಂದಾರರವರಿಗೆ ಅಭಿನಂದನಾ ಸನ್ಮಾನ ಬೆಟ್ಟಂಪಾಡಿ ಬಿಲ್ವಗಿರಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ನವೋದಯ ಕ್ರೀಡಾಂಗಣದಲ್ಲಿ ಪುತ್ತೂರು ಶೈಕ್ಷಣಿಕ ವಲಯದ ಕ್ರೀಡಾಕೂಟ-ಕ್ರೀಡಾದರ್ಶಿನಿ ಕಲ್ಲಾರೆ ಪರ್ಲ್ ಸಿಟಿ ಲ್ಯಾಬೋರೇಟರಿಯಲ್ಲಿ ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಳಿಗ್ಗೆ ೧೦ರಿಂದ ಮೂತ್ರಾಶಯದ ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆಗಳ ಸಮಗ್ರ ತಪಾಸಣಾ, ಮಾಹಿತಿ ಶಿಬಿರ ಸಾಮೆತ್ತಡ್ಕದಲ್ಲಿ ಬೆಳಿಗ್ಗೆ ೧೧ಕ್ಕೆ ನಿರ್ಮಾಣವಾಗಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ಮಂಜುನಾಥನಗರ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ೧೦ರಿಂದ ಶ್ರೀ ಸಿದ್ಧಿವಿನಾಯಕ ಸೇವಾ ಸಂಘ ಮಂಜುನಾಥನಗರ, ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಟಿಪುಣ್ಚಪ್ಪಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ರಿಂದ ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿಯಿಂದ ಆಧಾರ್ ನೋಂದಣಿ, ತಿದ್ದುಪಡಿ, ಅಪಘಾತ, ಆರೋಗ್ಯ ವಿಮೆಯೊಂದಿಗೆ ಅಂಚೆ ಇಲಾಖೆಯ ವಿವಿಧ ಸವಲತ್ತುಗಳ ಮಾಹಿತಿ ಶಿಬಿರ ಶುಭಾರಂಭ ಸರ್ವೆ ಭಕ್ತಕೋಡಿಯಲ್ಲಿ ಸಂಜೆ ೪ಕ್ಕೆ ಆರಾಧ್ಯ ಸಂಕೀರ್ಣ ಲೋಕಾರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ-ವಯಲಿನ್ ವಾದನ, ೫ರಿಂದ ಜಾದೂ ವಿಸ್ಮಯ, ೬.೩೦ರಿಂದ ಸಭಾ ಕಾರ್ಯಕ್ರಮ, ರಾತ್ರಿ ೮ರಿಂದ ಗಾನ ಸಂಭ್ರಮ ನೆಹರುನಗರದಲ್ಲಿ ಬೆಳಿಗ್ಗೆ ೧೦.೪೧ಕ್ಕೆ ಹರಿಹರ ಇಂಜಿನಿಯರಿಂಗ್ ವರ್ಕ್ಸ್ ಶುಭಾರಂಭ ಗೃಹಪ್ರವೇಶ ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿಅಯೋಧ್ಯಾ’ದ ಗೃಹಪ್ರವೇಶ
ಉತ್ತರಕ್ರಿಯೆ
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಬೊಳುವಾರು, ಮಿಷನ್ ಗುಡ್ಡೆ ಮೀನಾಕ್ಷಿಯವರ ಉತ್ತರಕ್ರಿಯೆ




