10-12-2025
ಪುತ್ತೂರು ರೋಟರಿ ಮನೀಷಾ ಹಾಲ್ನಲ್ಲಿ ಸಂಜೆ ೬.೩೦ರಿಂದ ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ರೋಟರಿ ಜಿಲ್ಲಾ ಗನರ್ವರ್ ಪಿ. ಕೆ. ರಾಮಕೃಷ್ಣ ಅಧಿಕೃತ ಭೇಟಿ
ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲಾ ಪ್ರಾಂಗಣದ ಬೆಳ್ಳಿಹಬ್ಬ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ರಿಂದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ
ಕಲ್ಲಾರೆ ಡಾ. ನಝೀರ್ ಅಹಮ್ಮದ್ರವರ ಕ್ಲಿನಿಕ್ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಹೆಚ್ಬಿಎ೧ಸಿ, ಶುಗರ್, ಕೊಲೆಸ್ಟ್ರಾಲ್, ಬಿ.ಎಂ.ಡಿ ಕ್ಯಾಲ್ಸಿಯಂ ಉಚಿತ ತಪಾಸಣೆ
ಕುಂಬ್ರ ಕೆ.ಐ.ಸಿ ಕ್ಯಾಂಪಸ್ ವಠಾರದಲ್ಲಿ ಮಗ್ರಿಬ್ ನಮಾಜಿನ ಬಳಿಕ ಸಮಸ್ತ ೧೦೦' ಅಂತರ್ರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಚಾರ ಮಹಾ ಸಮ್ಮೇಳನ, ಧಾರ್ಮಿಕ ಪ್ರಭಾಷಣ ಟಿರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ರಾಮಕುಂಜ ಬಾರಿಂಜ ಕುಟುಂಬಸ್ಥರ ವತಿಯಿಂದ ಸಂಜೆ ೬ರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಟಿಪೆರುವಾಯಿ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ ಟಿಮುಂಡೂರು ಗ್ರಾಮದ ಅಜಲಾಡಿಬೀಡು ಕುಟುಂಬದ ತರವಾಡು ಮನೆಯಲ್ಲಿ ಬೆಳಿಗ್ಗೆ ೯ಕ್ಕೆ ನಾಗತಂಬಿಲ, ೧೧ಕ್ಕೆ ಧರ್ಮದೈವ ಪಿಲಿಭೂತ, ಬೀರಮಾರ್ಲರ ಭೇಟಿ, ಮಧ್ಯಾಹ್ನ ೨ಕ್ಕೆ ಪೂಕರೆ, ರಾತ್ರಿ ೮ಕ್ಕೆ ಧರ್ಮದೈವ ಪಿಲಿಭೂತ ದೈವದ ನೇಮ ಟಿಕೊಂಚಾಡಿ ಗಣನಾಯಕದಲ್ಲಿ ಸಂಜೆ ೫.೩೦ರಿಂದ ಶ್ರೀ ಭಾಗವತ ಸಪ್ತಾಹ ಶುಭಾರಂಭ ಪುತ್ತೂರು ಬಪ್ಪಳಿಗೆ ಟವರ್ ಮೊದಲ ಮಹಡಿಯಲ್ಲಿ ಬೆಳಿಗ್ಗೆ ೧೧.೧೧ಕ್ಕೆ ಮ್ಯಾಜಿಕ್ಯೂಬ್ ಸ್ಟುಡಿಯೋ ಶುಭಾರಂಭ ಶುಭವಿವಾಹ ಮಂಗಳೂರು ಬಜ್ಪೆದಿ ಗ್ರಾಂಡ್ಬೇ ಸಭಾಭವನ’ದಲ್ಲಿ ಪುತ್ತೂರು ವಿಜಯ ಸುಪಾರಿ ಇಂಡಸ್ಟ್ರೀಸ್ ಪತ್ತಡ್ಕ ರಾಮ ಭಟ್ ಮತ್ತು ವಿದ್ಯಾ ಗೌರಿಯವರ ಪುತ್ರ ವೈಭವ್ ಹಾಗೂ ಮಂಗಳೂರು ದೇರೆಬೈಲು ಕೊಂಚಾಡಿ ಗಣಪತಿ ಭಟ್ ಮತ್ತು ಲಲಿತಾ ಭಟ್ರವರ ಪುತ್ರಿ ನಿರೀಕ್ಷಾರವರ ವಿವಾಹ
ಕೊಂಬೆಟ್ಟು ಸುಂದರರಾಮ್ ಸ್ಮಾರಕ ಬಂಟರ ಭವನದಲ್ಲಿ ಪೆರ್ಲಂಪಾಡಿ ಗುಂಡಿಗದ್ದೆ ಶೀಲಾವತಿ ದಿನೇಶ್ ಶೆಟ್ಟಿ ಪುಳಿಂಚರವರ ಪುತ್ರಿ ನಿಶ್ಮಿತಾ ಮತ್ತು ತಿರುವೈಲುಗುತ್ತು ಪುರಷೋತ್ತಮ ಶೆಟ್ಟಿಯವರ ಪುತ್ರ ರಜತ್ರವರ ವಿವಾಹ
ಮಡಂತ್ಯಾರು-ಪಾರಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಇರ್ದೆ ದಿ| ಸಂಜೀವ ಪೂಜಾರಿಯವರ ಪುತ್ರಿ ಭವ್ಯಶ್ರೀ ಮತ್ತು ಬೆಳ್ತಂಗಡಿ ತಾಲೂಕು ಮಾಲಾಡಿ ದಿ| ಸಂಜೀವ ಪೂಜಾರಿಯವರ ಪುತ್ರ ಸಚಿನ್ ಕುಮಾರ್ರವರ ವಿವಾಹ ಹಾಗೂ ಮಧ್ಯಾಹ್ನ ಮಡಂತ್ಯಾರು-ಪಡಂಗಡಿ ಸಮೃದ್ಧಿ ಹಾಲ್ನಲ್ಲಿ ಆರತಕ್ಷತೆ
ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಭವನದಲ್ಲಿ ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಸೊರಗೆತ್ತಡಿ ಕುಶಾಲಪ್ಪ ಗೌಡರ ಪುತ್ರಿ ಕವಿತಾ ಎಸ್. ಮತ್ತು ಕಡಬ ತಾಲೂಕು ಚಾರ್ವಾಕ ಗ್ರಾಮದ ಕಂರ್ದ್ಲಾಜೆ ಮಾಧವ ಗೌಡರ ಪುತ್ರ ವಿವೇಕ್ ಕೆ. ರವರ ವಿವಾಹ
ಗುರುವಾಯನಕೆರೆ ಬಂಟರ ಭವನ ಆಶಾ ಪ್ರಕಾಶ ಶೆಟ್ಟಿ ಸಭಾಂಗಣದಲ್ಲಿ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪಟ್ಟೆ ಜಗನ್ನಾಥ ರೈಯವರ ಪುತ್ರ ರಾಜೇಶ್ ಮತ್ತು ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಸುಳ್ಯೋಡಿ ಗಂಗಾಧರ ಶೆಟ್ಟಿಯವರ ಪುತ್ರಿ ಅಂಬಿಕಾರವರವ ವಿವಾಹ
ತುಂಬೆ ಬಂಟವಾಳದ ಬಂಟರ ಭವನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಮಿತ್ರಂಪಾಡಿ ರಮೇಶ ಶೆಟ್ಟಿಯವರ ಪುತ್ರಿ ನಿರೀಕ್ಷಾ ಮತ್ತು ತಿರುವೈಲುಗುತ್ತು ದಿ| ಸದಾನಂದ ಶೆಟ್ಟಿಯವರ ಪುತ್ರ ಲೋಹಿತ್ ಕುಮಾರ್ರವರ ವಿವಾಹ
ಬೆಳ್ಳಾರೆ ಪೆರುವಾಜೆ ಜೆ.ಡಿ ಅಡಿಟೋರಿಯಂನಲ್ಲಿ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ತುಂಬೆತ್ತಡ್ಕ ಶೀನಪ್ಪ ಗೌಡರ ಪುತ್ರ ಹರ್ಷಿತ್ ಮತ್ತು ಬೇಲೂರು ತಾಲೂಕು ಇರಕರವಳ್ಳಿ ಗ್ರಾಮ ಚಂದ್ರಶೇಖರ್ ಗೌಡರ ಪುತ್ರಿ ಹರ್ಷಿತ ಕುಮಾರಿಯವರ ವಿವಾಹ
ವೈಕುಂಠ ಸಮಾರಾಧನೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಪುತ್ತೂರು ಕೃಷ್ಣನಗರ ಬಿ. ನಾರಾಯಣ ಹೆಗ್ಡೆಯವರ ವೈಕುಂಠ ಸಮಾರಾಧನೆ




