ಇಂದಿನ ಕಾರ್ಯಕ್ರಮ

30-10-2025

ಕಲ್ಲಾರೆ ಕೃಷ್ಣಾ ಆರ್ಕೇಡ್ ಶ್ರೀ ಮಹಾಲಿಂಗೇಶ್ವರ ಗ್ಲಾಸ್ & ಪ್ಲೈವುಡ್ಸ್‌ನಲ್ಲಿ ೧೪ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ
ಐತ್ತೂರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜುನಲ್ಲಿ ಕಡಬ ತಾಲೂಕು ಮಟ್ಟದ ಕ್ರೀಡಾಕೂಟ
ಮಂಗಳೂರು ಕದ್ರಿ ಮಲ್ಲಿಕಟ್ಟೆ, ಲಯನ್ಸ್ ಸೇವಾ ಮಂದಿರದಲ್ಲಿ ಪೂರ್ವಾಹ್ನ ೧೧.೦೦ಕ್ಕೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ(ರಿ) ಮಂಗಳೂರು ಸದಸ್ಯರ ೩೪ನೇ ವಾರ್ಷಿಕ ಮಹಾಸಭೆ
ಶುಭಾರಂಭ
ಪುತ್ತೂರು ಕೋರ್ಟ್ ರಸ್ತೆ, ವಿಶ್ವ ಸಂಕೀರ್ಣದಲ್ಲಿ ಬೆಳಿಗ್ಗೆ ಕಮಲ್ ಜುವೆಲ್ಸ್ ಸ್ಥಳಾಂತರಗೊಂಡು ಶುಭಾರಂಭ
ಶುಭವಿವಾಹ
ಪರ್ಪುಂಜ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂ' ಕಡಬ ತಾಲೂಕು ಸವಣೂರು ಗ್ರಾಮದ ನಾಲ್ಗುತ್ತು ಪುಷ್ಪಾವತಿ ಮತ್ತು ಜಗನ್ನಾಥ ಪೂಜಾರಿಯವರ ಪುತ್ರಿ ರೋಹಿಣಿ ಹಾಗೂ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಮುಂಡಾಳ ಕೋಡಿಯಡ್ಕ ಇಂದಿರಾ ಮತ್ತು ಕೃಷ್ಣಪ್ಪ ಪೂಜಾರಿಯವರ ಪುತ್ರ ಪ್ರಶಾಂತ್‌ರವರ ವಿವಾಹ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಮೂವಪ್ಪು ಧರ್ಮಲತಾ ಮತ್ತು ಹರಿಶ್ಚಂದ್ರರವರ ಪುತ್ರ ವರುಣ್ ಮತ್ತು ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಉಂಞನ ಜಯಂತಿ ಮತ್ತು ಚಿದಾನಂದರವರ ಪುತ್ರಿ ಜಾಸ್ಮಿನ್‌ರವರ ವಿವಾಹ ಟಿಪುತ್ತೂರು ಅರುಣಾ ಕಲಾಮಂದಿರದಲ್ಲಿ ಮುರ ಜಯರಾಮ ಸುವರ್ಣರವರ ಪುತ್ರ ಅಕ್ಷಿತ್ ಎಂ. ಮತ್ತು ಬೆಂಗಳೂರು ಗೋಪಾಲಕೃಷ್ಣ ಪೂಜಾರಿಯವರ ಪುತ್ರಿ ನಿಶಿತಾರವರ ವಿವಾಹ ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮ ತಾರಿಗುಡ್ಡೆ ಹೊನ್ನಪ್ಪ ಪೂಜಾರಿಯವರ ಪುತ್ರಿ ಸಂಧ್ಯಾ ಮತ್ತು ಮುಂಡಡ್ಕ ಶ್ರೀಧರ ಪೂಜಾರಿಯವರ ಪುತ್ರ ಮಯೂರ್‌ರವರ ವಿವಾಹ ಟಿಕೆಮ್ಮಿಂಜೆ ಷಣ್ಮುಖ ಮಹಾವಿಷ್ಣು ಸಭಾಭವನದಲ್ಲಿ ಭರತ್‌ರಾಜ್ ಮತ್ತು ಶ್ರೀ ವಿದ್ಯಾರವರ ವಿವಾಹ ನರಿಮೊಗರುಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪುತ್ತೂರು ತಾಲೂಕು ಮುಂಡೂರು ಗ್ರಾಮದ ಪುತ್ತಿಲ ಪ್ರೇಮಾ ಮತ್ತು ಕೊರಗಪ್ಪ ನಾಯ್ಕರ ಪುತ್ರ ಪ್ರಸಾದ್ ಬಿ.ಕೆ ಹಾಗೂ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ದೊಡ್ಡೇರಿ ರೇಖಾ ಮತ್ತು ಜಯರಾಮ ನಾಯ್ಕರ ಪುತ್ರಿ ವೀಣಾ ಡಿ.ಜೆ ರವರ ವಿವಾಹ
ಸವಣೂರು ಗ್ರಾಮದ ಪೂವ ವಧುವಿನ ಮನೆಯಲ್ಲಿ ಕಡಬ ತಾಲೂಕು ಸವಣೂರು ಗ್ರಾಮದ ಪೂವ ನೀಲಯ್ಯ ಗೌಡರ ಪುತ್ರಿ ಪುಣ್ಯಶ್ರೀ ಮತ್ತು ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಕಾಯರ ಚಿನ್ನಮ್ಮ ಮತು ಹೊನ್ನಪ್ಪ ಗೌಡರ ಪುತ್ರ ಹಿತೇಶ್‌ರವರ ವಿವಾಹದ ಅತಿಥಿ ಸತ್ಕಾರ