22-11-2025
ಪುತ್ತೂರು ಕೊಂಬೆಟ್ಟು ಎಂ. ಸುಂದರ್ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ವತಿಯಿಂದ ಬಂಟೆರೆ ಸೇರಿಗೆ, ಮಧ್ಯಾಹ್ನ ೨.೩೦ರಿಂದ ಮಹಾದ್ವಾರ, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಸಂಜೆ ೩.೩೦ರಿಂದ ಯಕ್ಷ ನಾಟ್ಯ ವೈಭವ, ೪.೩೦ಕ್ಕೆ ದರ್ಬೆಯಿಂದ ಮೆರವಣಿಗೆ, ವಿವಿಧ ಕ್ಷೇತ್ರಗಳ ೧೩ ಮಂದಿ ಸಾಧಕರಿಗೆ ಚಿನ್ನದ ಪದಕ ಪ್ರಶಸ್ತಿ ಪ್ರದಾನ, ೬ರಿಂದ ಸಭಾ ಕಾರ್ಯಕ್ರಮ
ಪುತ್ತೂರು ಕೊಂಬೆಟ್ಟು ಎಂ. ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬಂಟರ ಸಂಘ ಪುತ್ತೂರು ತಾಲೂಕಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆ
ತೆಂಕಿಲ ಬೈಪಾಸ್ ರಸ್ತೆ, ಟ್ರೂ ವ್ಯಾಲ್ಯೂನಲ್ಲಿ ಉಪಯೋಗಿಸಿದ ಕಾರುಗಳ ವಿನಿಮಯ, ಮಾರಾಟ ಮೇಳ
ಕುಂಬ್ರ ದರ್ಬೆತ್ತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ಕಾರಂಜಿ “ಕಲಾರಂಜಿತ”-೨೦೨೫
ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦ಕ್ಕೆ ಪುತ್ತೂರು, ಕಡಬ ತಾಲೂಕಿನ ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳಿಗೆ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ `ಬೊಲ್ಪು ಉದ್ಘಾಟನೆ
ಪುತ್ತೂರು ಡಯಾಸ್ ಕಾಂಪ್ಲೆಕ್ಸ್ನಲ್ಲಿ ಪ್ರೈಮ್ಪತ್ ಅಕಾಡೆಮಿಕ್ಸ್ನಿಂದ ಉಚಿತ ಕಂಪೆನಿ ಸೆಕ್ರೆಟರಿ-sಸಿಎಸ್ಇಇಟಿ ಕೋಚಿಂಗ್ ತರಬೇತಿ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ ೫.೩೦ಕ್ಕೆ ಸಮಾಲೋಚನಾ ಸಭೆ
ಪಡರು ಗ್ರಾಮ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಬೆಳಿಗ್ಗೆ “ಕೇಸರಿ ನಂದನ” ಕ್ಷೇತ್ರದ ಕಾರ್ಯಾಲಯದ ನೂತನ ಕಟ್ಟಡದ ಉದ್ಘಾಟನೆ
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ, ವಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಚೈತನ್ಯ ಸಭಾಭವನದಲ್ಲಿ ಬೆಳಿಗ್ಗೆ ೯ರಿಂದ ಉಪ್ಪಿನಂಗಡಿ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ಕೃಷಿ ಮಾಹಿತಿ ಕಾರ್ಯಾಗಾರ
ಅಳಿಕೆ ಸತ್ಯಸಾಯಿ ವಿಹಾರದಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ನಿಂದ ಬೆಳಿಗ್ಗೆ ೬ರಿಂದ ಶ್ರೀಸಾಯಿ ಪಾದುಕಾ ಪೂಜೆ, ಗಣಪತಿಪೂಜೆ, ರುದ್ರಾಭಿಷೇಕ, ೧೦ರಿಂದ ಗಣಪತಿ ಹವನ, ವೇದಪಠಣ, ಶ್ರೀ ಸತ್ಯಸಾಯಿ ಪೂಜೆ ಭಜನೆ, ಸಂಜೆ ಶ್ರೀ ದುರ್ಗಾಸಪ್ತಶತಿ ಪಾರಾಯಣ, ವೇದ ಪಠಣ, ಭಜನೆ, ಜೂಲೋತ್ಸವ, ಶ್ರೀ ದುರ್ಗಾಪೂಜೆ
ವಿಶ್ವಕರ್ಮ ಸಮಾರಾಧನೆ
ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನೆಹರುನಗರ ವಾರಿಜಾ ಆಚಾರ್ಯರವರ ಶ್ರೀ ವಿಶ್ವಕರ್ಮ ಸಮಾರಾಧನೆ


