ಇಂದಿನ ಕಾರ್ಯಕ್ರಮ

26/04/2024

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ ೭ರಿಂದ ಸಂಜೆ ೬ರ ತನಕ ದ.ಕ. ಲೋಕಸಭಾ ಚುನಾವಣೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಕ್ಕಳ ಯೋಗ, ವ್ಯಕ್ತಿತ್ವ ವಿಕಸನ ತರಗತಿ
ಪುತ್ತೂರು ಶ್ರೀ ಲಕ್ಷ್ಮೀ ದೇವಿ ಬೆಟ್ಟ ಶ್ರೀ ಮಹಾಲಕ್ಮೀ ದೇವಸ್ಥಾನದಲ್ಲಿ ಬೆಳಿಗ್ಗೆ ೭.೩೦ಕ್ಕೆ ಗಣಪತಿ ಹೋಮ, ತಂಬಿಲ, ೧೦ರಿಂದ ಕುಣಿತ ಭಜನೆ, ೧೧ರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಮಹಾಪೂಜೆ, ಸಂಜೆ ೪ರಿಂದ ಶ್ರೀ ಸತ್ಯನಾರಾಯಣ ಪೂಜೆ, ೬.೩೦ರಿಂದ ತೆಲಿಕೆ ಬಂಜಿ ನಿಲಿಕೆ, ರಾತ್ರಿ ೯.೩೦ರಿಂದ ನಾಡೂರ ನಾಗಬನ-ಯಕ್ಷಗಾನ ಬಯಲಾಟ
ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಮುಳಿಯ ಚಿನ್ನೋತ್ಸವ
ಕೆಮ್ಮಾಯಿ ಭರತಪುರದಲ್ಲಿ ಬೆಳಿಗ್ಗೆ ಶ್ರೀ ಪಂಚಮುಖಿ ಹನುಮಾನ್ ದೇವರ ಮೂರ್ತಿ ಪ್ರತಿಷ್ಠೆ, ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವದ ಪುನಃಪ್ರತಿಷ್ಠಾಪನೆ
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ೫ರಿಂದ ಮಹಾಗಣಪತಿ ಹೋಮ, ಬ್ರಹ್ಮಕಲಶಪೂಜೆ, ೭ರಿಂದ ಭಜನೆ, ೯.೨೪ರಿಂದ ಶ್ರೀ ಸುಬ್ರಹ್ಮಣ್ಯ ದೇವರ ಪುನಃಪ್ರತಿಷ್ಠೆ, ಗಣಪತಿದೇವರ ಪ್ರತಿಷ್ಠೆ, ದುರ್ಗಾದೇವಿ ಪ್ರತಿಷ್ಠೆ, ಮಧ್ಯಾಹ್ನ ೧೨ರಿಂದ ಭರತನಾಟ್ಯ-ಜನಪದನೃತ್ಯ-ಭಕ್ತಿಗೀತೆ, ಸಂಜೆ ೬ರಿಂದ ಭರತನಾಟ್ಯ, ರಾತ್ರಿ ೭ರಿಂದ ಧಾರ್ಮಿಕ ಸಭೆ, ೯ರಿಂದ ಅಜ್ಜನ ಪಜ್ಜೆ-ತುಳು ಯಕ್ಷಗಾನ
ಕುದ್ಮಾರು ಗ್ರಾಮದ ಕೆಡೆಂಜಿಗುತ್ತು ಧರ್ಮ ಚಾವಡಿಯಲ್ಲಿ ಸಪ್ತಾಹ ಯಜ್ಞದ ಸಮಯಸಾರಿಣೀ, ಬೆಳಿಗ್ಗೆ ೬ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣಾರಂಭ, ೬.೩೦ಕ್ಕೆ ಶ್ರೀಮದ್ಭಾಗವತ ಪಾರಾಯಣಾರಂಭ, ಕೃಷ್ಣಪೂಜೆ, ಸಂಜೆ ೪.೩೦ರಿಂದ ನಾಮ ಸಂಕೀರ್ತನೆ, ರಾತ್ರಿ ೮.೩೦ರಿಂದ ಕಥಾಪ್ರವಚನ
ಕೊಳ್ತಿಗೆ ಗ್ರಾಮ ಪೆರ್ಲಂಪಾಡಿ ದೊಡ್ಡಮನೆ-ಸ್ಥಳಮನೆಯ ತರವಾಡಿನಲ್ಲಿ ಬೆಳಿಗ್ಗೆ ೬ರಿಂದ ನಾಗಚಾಮುಂಡಿ, ಧರ್ಮದೈವ ರುದ್ರಚಾಮುಂಡಿ ನೇಮ, ಸಂಜೆ ೪ರಿಂದ ಗುಳಿಗ ನೇಮ
ಅಳಿಕೆ ಗ್ರಾಮ ಕಲ್ಲೆಂಚಿಪಾದೆ ಶ್ರೀ ಪಿಲಿಚಾಮುಂಡಿ ಪರಿವಾರ ದೈವಗಳ ನೂತನ ದೈವಸ್ಥಾನದಲ್ಲಿ ಬೆಳಿಗ್ಗೆ ೯.೨೪ಕ್ಕೆ ನೂತನ ಆರೋಡದಲ್ಲಿ ಗ್ರಾಮ ದೈವವಾದ ಶ್ರೀ ಪಿಲಿಚಾಮುಂಡಿ ದೈವವನ್ನು ಶ್ರೀ ಕಲ್ಲೆಂಚಿನಾಯ ಹೆಸರಿನಲ್ಲಿ ಶಿಲಾಪೀಠದಲ್ಲಿ ಪ್ರತಿಷ್ಠೆ, ಸಂಜೆ ೭ರಿಂದ ಸಭಾ ಕಾರ್ಯಕ್ರಮ, ರಾತ್ರಿ ದೈವದ ನೇಮೋತ್ಸವ
ಶುಭವಿವಾಹ
ಕುಂಬ್ರ-ಕೊಯಿಲತ್ತಡ್ಡ ಪರ್ಪುಂಜ ಅಬ್ರಾಡ್ ಮಲ್ಟಿಫ್ಲೆಕ್ಸ್ ಅಡಿಟೋರಿಯಂನಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಕುಸುಮಾವತಿ ಕುಸುಮಾವತಿ ಚಂದಪ್ಪ ಪೂಜಾಯವರ ಪುತ್ರ ಯತೀನ್ ಕುಮಾರ್ ಮತ್ತು ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಕುಸುಮ ಸಾಂತಪ್ಪ ಪೂಜಾರಿಯವರ ಪುತ್ರಿ ರೇಶ್ಮಾರವರ ವಿವಾಹ
ಗಳಿತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಕಡಬ ತಾಲೂಕು ಕೊಲ ಗ್ರಾಮದ ಕೊನೆಮಜಲು ಪದ್ಮಾವತಿ ಸಂಜೀವ ಗೌಡರ ಪುತ್ರ ಚೇತನ್ ಕುಮಾರ್ ಕೆ. ಮತ್ತು ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಶಿಮುಳ್ಳು ವಾರಿಜ ಪೂವಪ್ಪ ಗೌಡರ ಪುತ್ರಿ ಪೂಜಾ ಎಸ್. ರವರ ವಿವಾಹ
ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ಮುಂಡೂರು ಕುಂಞಣ್ಣ ನಾಯ್ಕರ ಪುತ್ರ ಗಿರೀಶ್ ಕುಮಾರ್ ಮತ್ತು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಉದಯಗಿರಿ ಬಳ್ಳಕ್ಕ ನಾರಾಯಣ ನಾಯ್ಕರ ಪುತ್ರಿ ನಂದಶ್ರೀಯವರ ವಿವಾಹ
ಗೃಹಪ್ರವೇಶ
ಕೆದಂಬಾಡಿ ಗುತ್ತುನಲ್ಲಿ ಯೋಗಿನಿ ಕರುಣಾಕರ ರೈಯವರ ನೂತನ ಮನೆ ‘ಜನನಿ’ಯ ಗೃಹಪ್ರವೇಶ
ಕಡಬದಲ್ಲಿ ನೀಲಾವತಿ ಶಿವರಾಮ್ ಎಮ್.ಎಸ್. ಮುಂಗ್ಲಿಮನೆಯವರ ನೂತನ ಮನೆ ‘ಶಿವಕೀರ್ತಿ ನಿಲಯ’ದ ಗೃಹಪ್ರವೇಶ
ಬೆಳ್ಳಾರೆ ಗ್ರಾಮದ ತಡಗಜೆಯಲ್ಲಿ ಸವಿತಾ ಪುರಂದರ ರೈ ತಡಗಜೆಯವರ ನೂತನ ಮನೆ “ಶಿವದತ್ತ ಕೃಪಾ”ದ ಗೃಹಪ್ರವೇಶ