ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link

ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್, ಮಸೂದ್ ಹಾಗೂ ಜಲೀಲ್ ಕುಟುಂಬಕ್ಕೂ ಪರಿಹಾರ ನೀಡಬೇಕು ಅಶ್ರಫ್ ಕಲ್ಲೇಗ ಆಗ್ರಹ
05:35

ಮಳೆಗಾಲ ಎದುರಿಸಲು ನಗರಸಭೆ ಹೇಗೆ ಸಜ್ಜಾಗಿದೆ?| ಜನ ಏನು ಮಾಡ್ಬೇಕು?|
06:22

ಬನ್ನೂರು ಹಾಡುಹಗಲು ಮನೆಯಿಂದ ಕಳವು-||BREAKING NEWS||
01:32

Bantwala ನೇತ್ರಾವತಿ ನದಿಯ ಒಡಲಲ್ಲೊಂದು ವಿಸ್ಮಯ| ಕಲ್ಲಿನ ಮೇಲೆ "ಸೀತಾಪಾದ"?!| Nethravathi| Suddi News|
12:32
ಧಾರ್ಮಿಕ ಸುದ್ದಿ
ವಣೂರು ಇಡ್ಯಾಡಿಯಲ್ಲಿ ಮಹಿಳಾ ಯಕ್ಷಗಾನ ತಾಳಮದ್ದಳೆ
ಪುತ್ತೂರು: ಸವಣೂರು ಸಮೀಪದ ಇಡ್ಯಾಡಿಯಲ್ಲಿ ಯೋಗೀಶ್ರವರ ನೂತನ ಮನೆ "ಮಧು ಶ್ರೀ" ನಿಲಯದ ಗೃಹಪ್ರವೇಶದ ಅಂಗವಾಗಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಮೇ.29ರಂದು"ಶರಘಾತ" ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಆನಂದ ಸವಣೂರು, ತಾರಾನಾಥ ಸವಣೂರು, ಬಾಲಕೃಷ್ಣ ಬೊಮ್ಮಾರು, ಅಚ್ಯುತ...
ಬೈಲಂಗಡಿಯ ದೇವಾಲಯಕ್ಕೆ ನರ್ಮದೆಯ ಶಿವಲಿಂಗ- ನದಿಯ ಒಡಲಿಂದ ಶಿವಲಿಂಗ ಹುಡುಕಿ ತಂದ ಉಪ್ಪಿನಂಗಡಿಯ ಕೃಷ್ಣಶೆಣೈ
ಉಪ್ಪಿನಂಗಡಿ : ಆಧ್ಯಾತ್ಮಿಕತೆಯ ಸೆಳೆತ ವರ್ಣಾನಾತೀತ. ಎಲ್ಲಿಯ ಉಪ್ಪಿನಂಗಡಿ, ಎಲ್ಲಿಯ ಬೈಲಂಗಡಿ, ಎಲ್ಲಿಯ ನರ್ಮದೆ? ಒಂದಕ್ಕೊಂದು ಸಂಬಂಧವೇ ಇಲ್ಲದಿದ್ದರೂ, ಆಧ್ಯಾತ್ಮಿಕ ಲೋಕದಲ್ಲಿ ಎಲ್ಲದಕ್ಕೂ ಬೆಸುಗೆ ಮೂಡಿ ದೂರದ ನರ್ಮದಾ ನದಿಯ ಗರ್ಭದೊಳಗಿದ್ದ ಶಿವಲಿಂಗವನ್ನು ಬೆಳ್ತಂಗಡಿ ತಾಲೂಕಿನ ಬೈಲಂಗಡಿಯ ಸೋಮನಾಥೇಶ್ವರ ದೇವಾಲಯಕ್ಕೆ ತಂದೊಪ್ಪಿಸುವಲ್ಲಿ ಉಪ್ಪಿನಂಗಡಿಯ ಕೃಷ್ಣ ಶೆಣೈ...
ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ತನಾಜೆ ಉತ್ಸವ
ಆಲಂಕಾರು: ಸೀಮಾ ದೇವಸ್ಥಾನವಾದ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ಬೆಳಿಗ್ಗೆ ಅರಸು ಉಳ್ಳಾಯ,ಧೂಮವತೀ,ಬಂಟ,ರಕ್ತೇಶ್ವರೀ ಕೊಡಮಣಿತ್ತಾಯ,ಮಹಿಷಂತ್ತಾಯ ಹಾಗು ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ಮದ್ಯಾಹ್ನ ದುರ್ಗಾಪರಮೇಶ್ವರಿ , ಮಹಾಗಣಪತಿ , ಗಂಗಾದೇವಿಗೆ ಮಹಾಪೂಜೆ, ರುದ್ರಚಾಮಂಡಿ ದೈವಕ್ಕೆ ತಂಬಿಲ ಸೇವೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ರಾತ್ರಿ...