ಹೆಚ್ಚಿನ ಸುದ್ದಿ

Suddi News Link

ಧಾರ್ಮಿಕ ಸುದ್ದಿ

ಪಾಂಡಿ ಧರ್ಮದೈವ ನೇಮೋತ್ಸವ-ಪೂರ್ವಭಾವಿ ಸಭೆ-ಸಮಿತಿ ರಚನೆ

0
ಪುತ್ತೂರು: ಪಾಂಡಿ ಪರಿವಾರ ಬಂಟರ ತರವಾಡಿನಲ್ಲಿ 5 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಧರ್ಮದೈವದ ನೇಮೋತ್ಸವ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯು ಡಿ.5ರಂದು ನಡೆಯಿತು. ಧರ್ಮದೈವ ನೇಮೋತ್ಸಕ್ಕೆ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಯಶವಂತ್‌ ನಾೖಕ್‌ ಬೆಳ್ಳರ್‌ ಕಜೆ ಪಾಂಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಾಂಡಿ ಪಾಲೆಕೊಚ್ಚಿ ರತನ್‌ ಕುಮಾರ್‌,...

ನೆಲ್ಯಾಡಿ ಸಂತಅಲ್ಫೋನ್ಸ ಚರ್ಚ್ ನಲ್ಲಿ 2023ರ ಸಂಯುಕ್ತ ಕ್ರಿಸ್ಮಸ್ ಆಚರಣೆಯ ಸಮಾಲೋಚನಾ ಸಭೆ

0
ನೆಲ್ಯಾಡಿ: ನೆಲ್ಯಾಡಿ ಮತ್ತು ಪರಿಸರ ಪ್ರದೇಶಗಳಲ್ಲಿನ ಕ್ರೈಸ್ತರ ಸಾಮೂಹಿಕ ಹಬ್ಬ ಕ್ರಿಸ್ಮಸ್ ಗೆ ಸಿದ್ಧತೆಯಾಗಿ ವರ್ಷಮ್ ಪ್ರತಿ ನಡೆಯುವ ಸಾಮೂಹಿಕ ಆಚರಣೆ ಸಂಯುಕ್ತ ಕ್ರಿಸ್ಮಸ್ ಇದರ ಪೂರ್ವಬಾವಿ ಸಭೆ ಡಿ.3ರಂದು ನೆಲ್ಯಾಡಿ ಅಲ್ಫೋನ್ಸ ಚರ್ಚ್ ನಲ್ಲಿ ನಡೆಯಿತು. ಸಭೆಯಲ್ಲಿ ರೆ.ಫಾ.ಸಣ್ಣಿ ಅಬ್ರಹಾಂ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ, ರೆ.ಫಾ.ಜೋಸೆಫ್...

ಕೊಡಿನೀರು ಶ್ರೀ ಶಿರಾಡಿ ದೈವದ ನೂತನ ದೈವಸ್ಥಾನದ ಶಿಲಾನ್ಯಾಸ

0
ಪುತ್ತೂರು: ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳದಲ್ಲಿ ಶಿರಾಡಿ ದೈವದ ನೂತನ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಡಿ.4 ರಂದು ಬೆಳಿಗ್ಗೆ ನಡೆಯಿತು. ನರಿಮೊಗರು ಮತ್ತು ಮುಂಡೂರು ಗ್ರಾಮಕ್ಕೆ ಸಂಬಂಧಿಸಿದ ಮೂಲ ಪಟ್ಟ ದೈವಸ್ಥಾನಿಧ್ಯ ಜೀರ್ಣಾ ಸ್ಥೀತಿಯಲ್ಲಿರುವುದನ್ನು ದೈವಜ್ಞರ ಸೂಚನೆಯಂತೆ ನೂತನ ದೈವಸ್ಥಾನ ನಿರ್ಮಾಣಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ವೇದ...

ಕ್ರೈಂ ನ್ಯೂಸ್

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking