ಇಂದಿನ ಕಾರ್ಯಕ್ರಮ

04-06-2025

ಪುತ್ತೂರು ಬೈಪಾಸ್ ದರ್ಶನ ಕಲಾಮಂದಿರದಲ್ಲಿ ಸಂಜೆ ೫.೩೦ರಿಂದ ಬಹುವಚನಂ ಪುತ್ತೂರು, ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು, ಸ್ವಾಮಿ ಕಲಾಮಂದಿರದ ವತಿಯಿಂದ ಪ್ರವಚನಕಾರರು ವೀಣಾ ಬನ್ನಂಜೆಯವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ
ಪುತ್ತೂರು “ಪರಾಶರ” ವಕೀಲರ ಸಭಾಭವನದಲ್ಲಿ ಅಪರಾಹ್ನ ೨.೩೦ಕ್ಕೆ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಶ್ರೀಮತಿ ಪ್ರಕೃತಿ ಕಲ್ಯಾಣಪುರರವರಿಗೆ ಸ್ವಾಗತ ಕಾರ್ಯಕ್ರಮ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಾಲಾ ಆರಂಭೋತ್ಸವ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ
ಶುಭಾರಂಭ
ಪುತ್ತೂರು ಬೈಪಾಸ್ ರೋಡ್, ಉರ್ಲಾಂಡಿ ಸುಶ್ರುತ ಆಸ್ಪತ್ರೆ ಬಳಿ ಎಸ್.ಜಿ.ಕೆ ಬಿಲ್ಡಿಂಗ್‌ನಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಶ್ರೀ ಮಹಾಲಿಂಗೇಶ್ವರ ಅಟೋ ಡಿಟೇಲಿಂಗ್ ಕೆಫೆ ಶುಭಾರಂಭ
ಸಂಪ್ಯದ ಕಾವೇರಿ ಸಂಕೀರ್ಣ (ಅಕ್ಷಯ ಕಾಲೇಜು ಸಮೀಪ)ದಲ್ಲಿ ಬೆಳಿಗ್ಗೆ ಶ್ರದ್ಧಾ ಟ್ಯೂಷನ್ ಸೆಂಟರ್ ಶುಭಾರಂಭ