ಶುಭವಿವಾಹ : ಶ್ವೇತಾ ಕೆ.ಎಸ್ – ನಿತೇಶ್ ಎ.ಪಿ

0

ಪುತ್ತೂರು : ನರಿಮೊಗರು ಗ್ರಾಮದ ನಡುಬೈಲು ನಿವಾಸಿ, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಮಾಜಿ ಸೈನಿಕ ನಡುಬೈಲು ಸುಂದರ ಗೌಡ ಅವರ ಪುತ್ರಿ ಶ್ವೇತಾ ಕೆ.ಎಸ್ ಮತ್ತು ಬಳ್ಪ ಗ್ರಾಮದ ಎಣ್ಣೆಮಜಲು ಪುಟ್ಟಣ್ಣ ಗೌಡರ ಪುತ್ರ ನಿತೇಶ್ ಎ.ಪಿ. ಅವರ ವಿವಾಹವು ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here