ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಚಯರ್, ಹಣ್ಣುಹಂಪಲು, ತಂಪುಪಾನೀಯ ವಿತರಣೆ

0

ಪುತ್ತೂರು: ಇಲ್ಲಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಸ್ಪಂದನ ಬುದ್ದಿಮಾಂದ್ಯ ದಿವ್ಯಾಂಗ ಚೇತನರ ಆಶ್ರಮದಲ್ಲಿ ಪುತ್ತೂರು ಎಂವಿ ಫೌಂಡೇಶನ್ (ದಿವ್ಯಾಂಗ ಚೇತನರ ಸಬಲೀಕರಣ) ಸಂಯೋಜನೆಯಲ್ಲಿ ಪುತ್ತೂರು ರೋಟರಾಕ್ಟ್ ಕ್ಲಬ್ ಸಹಕಾರದಲ್ಲಿ ಮಂಗಳೂರು ಬಳ್ಳಾಲ್‌ಭಾಗ್ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಗೆ ಸುಮಾರು 25ಆಸನದ ಚಯರ್, ಹಣ್ಣುಹಂಪಲು, ತಂಪುಪಾನೀಯ ವಿತರಿಸಿದರು. ಬಳಿಕ ಕೇಕ್‌ಕಟಿಂಗ್, ಗೇಮ್ಸ್ ಹಾಗೂ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here