ರಾಷ್ಟ್ರಮಟ್ಟದ ಕರಾಟೆ: ಕಟಾ ವಿಭಾಗದಲ್ಲಿ ನಿಶಾಂತ್ ಸಿ.ಜಿ ಪ್ರಥಮ

0

ಕಾವು: ಮೈಸೂರಿನ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್‌ ಟೂರ್ನ್‌ಮೆಂಟ್ ಕರಾಟೆ ಸ್ಪರ್ಧೆಯಲ್ಲಿ ನಿಶಾಂತ್ ಸಿ.ಜಿಯವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಮಾಡ್ನೂರು ಗ್ರಾಮದ ಕಾವು ಚಾಕೋಟೆ ನಿವಾಸಿ ಗಿರಿಧರ ಗೌಡ ಮತ್ತು ನಳಿನಾಕ್ಷಿಯವರ ಪುತ್ರನಾಗಿರುವ ನಿಶಾಂತ್ ಸಿ.ಜಿಯವರು ಸಾಂದೀಪನಿ ಶಾಲೆಯ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇವರಿಗೆ ಕಾವು ಮಳಿ ನಾರಾಯಣ ಆಚಾರ್ಯರವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here