ಅನಂತಾಡಿ‌ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಭಕ್ತಾದಿಗಳಿಂದ  ಶ್ರಮದಾನ

0

ವಿಟ್ಲ: ಅನಂತಾಡಿ‌ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಎ.6 ರಂದು ರಾತ್ರಿ ಭಂಡಾರವೇರಿ  ಎ.7ರಂದು ನಡೆಯಲಿರುವ ಧರ್ಮ ಮೆಚ್ಚಿಯ ಪ್ರಯುಕ್ತ ಎ.2ರಂದು ದೈವಸ್ಥಾನದ ವಠಾರದಲ್ಲಿ ಊರಪರವೂರ ಭಕ್ತಾಧಿಗಳಿಂದ ಶ್ರಮದಾನ ನಡೆಯಿತು.

ದೈವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ನೆಲ್ತೊಟ್ಟು ಮನೆ ನರೇಂದ್ರ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here