ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ದೇವಪ್ಪ ನೊಂಡರವರ ಶ್ರದ್ದಾಂಜಲಿ ಸಭೆ

0

ಪುತ್ತೂರು: ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ದೇವಪ್ಪ ನೋಂಡರವರ ಶ್ರದ್ದಾಂಜಲಿ ಸಭೆಯು ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಪುತ್ತೂರು ಶಾಖೆಯಲ್ಲಿ ಎ.19ರಂದು ನಡೆಯಿತು.


ದಿ. ದೇವಪ್ಪ ನೋಂಡರವರ ಪುತ್ರ ಸುಧೀರ್ ನೊಂಡ , ನಿರ್ದೇಶಕರಾದ ದೇವಪ್ಪ ನಾಯ್ಕ ,ಭವಾನಿಶಂಕರ ಶೆಟ್ಟಿ , ಮೋನಪ್ಪ ಪೂಜಾರಿ, ಜಯಪ್ರಕಾಶ್ ನೂಜಿಬೈಲು ಹಾಗೂ ಶಾಖಾ ವ್ಯವಸ್ಥಾಪಕರಾದ ಪವಿತ್ರ ಮತ್ತು ಸಿಬ್ಬಂದಿಗಳು, ಅಕ್ಷಯ ನಿತ್ಯ ನಿಧಿ ಸಂಗ್ರಾಹಕ ರಾದ ವಿಜಯ್ ಹೆಬ್ಬಾರಬೈಲು, ಶಂಕರ್, ಶಂಕರ್ ಪಾಟಾಳಿ, ವಸಂತ್ ಕುಮಾರ್, ವಿಜಯ್ ರೆಬೇಲ್ಲೋ, ಸುಭಾಷ್ ರೈ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here