ಕೆದಂಬಾಡಿ: ಅಶೋಕ್ ರೈ ಪರ ಬಿರುಸಿನ ಮತಯಾಚನೆ

0

ಪುತ್ತೂರು: ಕೆದಂಬಾಡಿ ವಲಯದ ಬೂತ್ ಸಂಖ್ಯೆ 186 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರ ಮತಯಾಚನೆ ನಡೆಸಲಾಯಿತು. ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೊರಿಕ್ಕಾರ್, ಬೂತ್ ಅಧ್ಯಕ್ಷ ಸೀತಾರಾಮ ರೈ ಬಾಲಾಜಿ, ವಲಯ ಉಸ್ತುವಾರಿ ಹಬೀಬ್ ಕಣ್ಣೂರು, ವಲಯ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ, ವಸಂತ ರೈ ಇಸ್ಮಾಯಿಲ್ ಟಿ.ಎಂ, ಶೇಖರ್ ರೈ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here