ಆರ್.ಸಿ.ನಾರಾಯಣ್ ನೇತೃತ್ವದ ಜಿಲ್ಲಾ ಮೋರ್ಚಾಗಳ ಪ್ರಮುಖರಲ್ಲಿ ಚುನಾವಣೆ ನಿರ್ವಹಣೆಯ ಕುರಿತು ಚರ್ಚಿಸಿದ ಮೋದಿ

0


ಪುತ್ತೂರು: ಚುನಾವಣಾ ನಿರ್ವಹಣೆ ಹೇಗಿದೆ ಎಂಬುದಾಗಿ ಮತದಾರರ ಒಲವು ಕುರಿತು ಪ್ರಧಾನಿ ನರೇಂದ್ರ ಮೋದಿವಯರು ಜಿಲ್ಲಾ ಮೋರ್ಚಾಗಳ ಪ್ರಮುಖರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಚರ್ಚಿಸಿದರು.


ಮೂಲ್ಕಿಯ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರನ್ನು ಸ್ವಾಗತಿಸಿ ಬಿಜೆಪಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ ಅವರ ನೇತೃತ್ವದ ತಂಡದಲ್ಲಿ ಅವರು ಮಾತನಾಡಿದರು.

LEAVE A REPLY

Please enter your comment!
Please enter your name here