ಕೆಪಿಸಿಸಿ ಕಾನೂನು, ಮಾನವ ಹಕ್ಕು ವಿಭಾಗದ ಕಾರ್ಯದರ್ಶಿಯಾಗಿ ಎ.ಸಿ. ಜಯರಾಜ್ ನೇಮಕ May 6, 2023 0 FacebookTwitterWhatsApp ನೆಲ್ಯಾಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಎ.ಸಿ. ಜಯರಾಜ್ರವರು ನೇಮಕವಾಗಿದ್ದಾರೆ.ಮಂಗಳೂರಿನಲ್ಲಿ ವಕೀಲರಾಗಿರುವ ಎ.ಸಿ. ಜಯರಾಜ್ರವರು ನೆಲ್ಯಾಡಿ ಸಮೀಪದ ಶಿಬಾಜೆ ನಿವಾಸಿಯಾಗಿದ್ದಾರೆ.