ರಾಜ್ಯ ವಿಧಾನ ಸಭಾ ಚುನಾವಣೆ UPDATE@12:00Noon

0

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 119 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 73 ಕ್ಷೇತ್ರಗಳಲ್ಲಿ ಬಿಜೆಪಿ, 26 ಕ್ಷೇತ್ರಗಳಲ್ಲಿ ಜೆಡಿಎಸ್‌, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ-ಅರುಣ್‌ ಕುಮಾರ್‌ ಪುತ್ತಿಲ (39969) , ಹಿನ್ನಡೆ- ಅಶೋಕ್‌ ಕುಮಾರ್ ರೈ (38844) ಆಶಾ ತಿಮ್ಮಪ್ಪ ಗೌಡ(24679)-10th Round

ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(50804), ಹಿನ್ನಡೆ- ಕೃಷ್ಣಪ್ಪ(34685)-9th Round

ಬೆಳ್ತಂಗಡಿ- ಮುನ್ನಡೆ- ಹರೀಶ್‌ ಪೂಂಜ(69038), ಹಿನ್ನಡೆ- ರಕ್ಷಿತ್‌ ಶಿವರಾಂ (57678)-12th Round

ಮಂಗಳೂರು ಉತ್ತರ- ಮುನ್ನಡೆ – ಭರತ್‌ ಶೆಟ್ಟಿ(48491), ಹಿನ್ನಡೆ- ಇನಾಯತ್‌ ಆಲಿ (22962) 6th Round

ಮಂಗಳೂರು( ಉಳ್ಳಾಲ)- ಯು.ಟಿ ಖಾದರ್‌(46341), ಹಿನ್ನಡೆ- ಸತೀಶ್‌ ಕುಂಪಲ(28596) -8Th Round

ಬಂಟ್ವಾಳ- ಮುನ್ನಡೆ- ರಾಜೇಶ್‌ ನಾಯಕ್‌ (48676), ಹಿನ್ನಡೆ- ರಮಾನಾಥ ರೈ(40925)-9th Round

ಮೂಡ ಬಿದಿರೆ-ಮುನ್ನಡೆ- ಉಮಾನಾಥ್‌ ಕೋಟ್ಯಾನ್(33735), ಹಿನ್ನಡೆ- ಮಿಥುನ್‌ ರೈ(25332)-6th Round


*ಶಿವಾಜಿ ನಗರ-ರಿಜ್ವಾನ ಅರ್ಷದ್‌ ಗೆಲುವು

*ಮಂಗಳೂರು- ದಕ್ಷಿಣ- ವೇದವ್ಯಾಸ್‌ ಕಾಮತ್- ಗೆಲುವು

LEAVE A REPLY

Please enter your comment!
Please enter your name here