ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಜೂ.21ರಂದು ಆಚರಿಸಲಾಯಿತು.


ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಇವರ ನಿರ್ದೇಶನದಲ್ಲಿ ಮಕ್ಕಳಿಂದ ಹಲವು ಯೋಗಾಸನವನ್ನು ಮಾಡಿಸುವುದರ ಮೂಲಕ ಮಕ್ಕಳಿಗೆ ಯೋಗದ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.

ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಎ, ಶಿಕ್ಷಕಿಯರಾದ ಗಾಯತ್ರಿ ಎಸ್, ಸಂದ್ಯಾ ಕೆ, ಗೀತಾ ರೈ ಕೆ, ಚಿತ್ರಕಲಾ, ಪವಿತ್ರಾ, ಶಿಲ್ಪಾ, ಹರಿಣಿ, ಮಾನಸ, ಚೈತ್ರ, ತುಳಸಿ, ತೇಜಸ್ವಿನಿ, ಹಾಗು ಶಿಕ್ಷಕೇತರಾದ ಐತ್ತಪ್ಪ ಎಂ, ಗುಣಧರ್ ರೈ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here