ಚೇತನಾ ಆಸ್ಪತ್ರೆಯಲ್ಲಿ Surgical Oncologist ಡಾ.ಅರವಿಂದ್ ಎನ್ ಪ್ರತೀ ಶನಿವಾರದಂದು ಚಿಕಿತ್ಸೆಗೆ ಲಭ್ಯ

0

ಪುತ್ತೂರು: ಕೋರ್ಟ್ ರಸ್ತೆಯ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ Surgical Oncologist(ಜನರಲ್ ಸರ್ಜರಿ) ಡಾ.ಅರವಿಂದ್ ಎನ್.ರವರು ಪ್ರತೀ ಶನಿವಾರದಂದು ಬೆಳಿಗ್ಗೆ 11.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆವರೆಗೆ ಚಿಕಿತ್ಸೆಗೆ ಲಭ್ಯರಿರುತ್ತಾರೆ.
ಥೈರಾಯಿಡ್ ಸೇರಿದಂತೆ ತಲೆ ಮತ್ತು ಕತ್ತಿನ ಕ್ಯಾನ್ಸರ್, ಸ್ತನದ ಗೆಡ್ಡೆ ಸಮಸ್ಯೆ, G.I Oncology, ಮೂಳೆ ಮತ್ತು ಮೃದು ಅಂಗಾಂಶದ ಗೆಡ್ಡೆಗೆ ಚಿಕಿತ್ಸೆ ನೀಡಲಿದ್ದಾರೆ. ಅಪಾಯಿಟ್ಮೆಂಟ್ ಗೆ 8123276901ಸಂಪರ್ಕಿಸಬಹುದು ಎಂದು ಚೇತನಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here