ಬೆಟ್ಟಂಪಾಡಿ: ಕೊರಿಂಗಿಲ, ತಂಬುತ್ತಡ್ಕ ಮಾರ್ಗವಾಗಿ ಕೆಎಸ್ಆರ್ ಟಿಸಿ ಬಸ್ ಕಲ್ಪಿಸಲು ಶಾಸಕರಿಗೆ ಮನವಿ

0

ಪುತ್ತೂರು: ಬೆಟ್ಟಂಪಾಡಿಯ ಕೊರೆಂಗಿಲದಿಂದ ತಂಬುತ್ತಡ್ಕ ಮಾರ್ಗವಾಗಿ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಶಾಸಕ ಅಶೋಕ್ ರೈ ಯವರಿಗೆ ಊರವರು ಮನವಿ ಸಲ್ಲಿಸಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷ ಅಬೂಬಕ್ಕರ್ ಕೊರೆಂಗಿಲ, ಮುಂಡೂರು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊಯ್ದು ಕುoಞ ಕೋನಡ್ಕ ,ಮಹಾಲಿಂಗ ನಾಯ್ಕ,‌ ಭಾಸ್ಕರ್ ಕರ್ಕೇರ ನಿಡ್ಪಳ್ಳಿ, ಅಬ್ದುಲ್ ಹಮೀದ್ ಕೊಮ್ಮೆಮಾರ್, ಕೊರಂಗಿಲ ಅಶ್ರಫ್, ಲಿಂಗಪ್ಪ ಗೌಡ,ಇಬ್ರಾಹಿಂ ಕಕ್ಕೂರು ಕಟ್ಟಕೋಡಿ ರಾಮಚಂದ್ರ ಗೌಡ, ಗಣೇಶ್ ರೈ ಅನಡ್ಕ,‌ರಫೀಕ್ ಕಕ್ಕೂರು, ಸುರೇಂದ್ರ ಕಕ್ಕೂರು, ದಿನೇಶ್ ಪಂಬೆಜಾಲು, ಶಂಕರ ಪಾಟಾಳಿ ಕಕ್ಕೂರು ಹಾಗೂ ಅವಿನಾಶ್ ಆನಡ್ಕ ಮೊದಲಾದವರು ಉಪಸ್ಥಿರಿದ್ದರು

LEAVE A REPLY

Please enter your comment!
Please enter your name here