ಮನೀಶ್‌ ಕುಲಾಲ್‌ ಗೆ ಸ್ಕೆಚ್‌ – ಐವರು ಪೊಲೀಸ್‌ ವಶಕ್ಕೆ – ಠಾಣೆ ಮುಂದೆ ಜಮಾಯಿಸಿದ ಉಭಯ ತಂಡದ ನಾಯಕರು, ಕಾರ್ಯಕರ್ತರು

0

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಯ ಮುಂಭಾಗದಲ್ಲಿ ತಂಡದೊಂದಿಗೆ ಬಂದ ಯುವಕನೊರ್ವ ತಲವಾರು ಹಿಡಿದುಕೊಂಡು ಅಟ್ಟಹಾಸ ಮೆರೆದಿದ್ದು ಆತಂಕಕ್ಕೆ ಸೃಷ್ಟಿಸಿತ್ತು. ತಕ್ಷಣ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ದಿನೇಶ ಪಂಜಿಗ ಸಹಿತ ಐವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಣೆಗಾಗಿ ಪುತ್ತೂರು ನಗರ ಠಾಣೆಗೆ ಕರೆ ತರಲಾಗಿದೆ. ಉಭಯ ತಂಡದ ನಾಯಕರು ಮತ್ತು ಕಾರ್ಯಕರ್ತರು ಠಾಣೆಯ ಮುಂದೆ ಸೇರಿದ್ದಾರೆ. ಆರೋಪಿಗಳು ಮನೀಶ್‌ ಕುಲಾಲ್‌ ಎಂಬಾತನಿಗೆ ಸ್ಕೆಚ್‌ ಹಾಕಿ ತಲವಾರು ಹಿಡಿದು ಪುತ್ತಿಲ ಪರಿವಾರದ ಕಛೇರಿ ಬಳಿಗೆ ಬಂದಿದ್ದರೆನ್ನಲಾಗಿದೆ.

LEAVE A REPLY

Please enter your comment!
Please enter your name here