![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುಣಚ: ಮಿಂಚು ಹಾಗೂ ಸಿಡಿಲಿಗೆ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಕೃಷಿ ಪಂಪ್ ಶೆಡ್ಡ್’ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾದ ಘಟನೆ ಪುಣಚ ಕೆಲ್ಲಾಳಿ ದೇವಪ್ಪ ನಾಯ್ಕರ ಮನೆಯಲ್ಲಿ ಡಿ.9ರಂದು ನಡೆದಿದೆ.
![](https://puttur.suddinews.com/wp-content/uploads/2023/12/6515.jpg)
ಡಿ.9ರಂದು ರಾತ್ರಿ ಸುರಿದ ಭಾರೀ ಮಳೆ, ಸಿಡಿಲು, ಮಿಂಚುಗೆ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಪಕ್ಕದಲ್ಲಿ ಕೃಷಿಗೆ ಅಳವಡಿಸಲಾದ ಪಂಪು ಶೆಡ್ಡ್’ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ ಎಂದು ಮನೆಯ ಮಾಲಕ ತಿಳಿಸಿದ್ದಾರೆ.