ಪುತ್ತೂರು: ಕೆ ಎಸ್ ಆರ್ ಟಿ ಸಿ ನಿವೃತ್ತ ಟಿ.ಸಿ ಶಾಂತರಾಮ ವಿಟ್ಲ ಆತ್ಮಹತ್ಯೆ

0

ಪುತ್ತೂರು: ಕೆ.ಎಸ್ ಆರ್ .ಟಿ ಸಿ ನಿವೃತ್ತ ಟಿ.ಸಿ ಬಿ ಎಮ್ ಎಸ್ ಮಜ್ದೂರು ಸಂಘದಲ್ಲಿ ಸಕ್ರೀಯರಾಗಿದ್ದ ಶಾಂತರಾಮ ವಿಟ್ಲ ಅವರು ಬಪ್ಪಳಿಗೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.15 ರಂದು ಸಂಜೆ ಬೆಳಕಿಗೆ ಬಂದಿದೆ.

ಇವರು ಇತ್ತೀಚೆಗೆ ಪುತ್ತೂರು ಚೇತನಾ ಆಸ್ಪತ್ರೆಯ ಬಳಿ ಜನಸೇವಾ ಕೇಂದ್ರವನ್ನು ತೆರೆದಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here