ಪಡೀಲ್‌ನಲ್ಲಿ ಅಯೋಧ್ಯೆಯ ಮಂತ್ರಾಕ್ಷತೆ ಮನೆ ಮನೆಗೆ ವಿತರಣೆ

0

ಪುತ್ತೂರು: ಪಡೀಲ್ ವಾರ್ಡ್ ಬೂತ್ 124 ಮತ್ತು 125 ರಲ್ಲಿ ಅಯೋದ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಪ್ರತಿ ಹಿಂದೂಗಳ ಮನೆಗೆ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಪದ್ಮನಾಭ ನಾಯ್ಕ್ ಪಡೀಲ್, ಶಂಕರನಾರಾಯಣ ಭಟ್, ಕಾಂತಪ್ಪ ಗೌಡ, ಪ್ರೇಮರಂಜನ್ ದಾಸ್, ಸುಕೀರ್ತಿ ರವೀಂದ್ರನಾತ್, ಅರ್ಪಣಾ ಶಿವಾನಂದ್, ಶ್ರೀನಿವಾಸ್ ಸಾವಂತ್, ಜಯಂತಿ ನಾಯಕ್, ಪ್ರಭಾಕರ್ ನಾಯಕ್, ಸೌಭಾಗ್ಯ ಪ್ರಭು, ಶ್ರವಣ್ ಕುಮಾರ್, ರಂಜನ್ ದಾಸ್, ಲತಾ ಶ್ರೀನಿವಾಸ್, ಗೋಪಾಲಕೃಷ್ಣ ಭಟ್, ಚಂದ್ರವತಿ ನಾಯಕ್ ಭಾಗವಹಿಸಿದರು.

LEAVE A REPLY

Please enter your comment!
Please enter your name here