ಕೆಮ್ಮಾಯಿ ಓಂ ಆಶ್ವತ್ಥಪುರದಲ್ಲಿ ಅಶ್ವತ್ಥ ಮಹೋತ್ಸವ, ವಾರ್ಷಿಕೋತ್ಸವ, ಶನೈಶ್ಚರ ಗ್ರಹ ವೃತ ಕಲ್ಪೋಕ್ತ ಪೂಜೆ

0

ಪುತ್ತೂರು: ಶ್ರೀ ವಿಷ್ಣು ಯುವಕ ಮಂಡಲ ಕೆಮ್ಮಾಯಿ ಇದರ ಮುಂದಾಳುತ್ವದಲ್ಲಿ ಊರಿನ ಭಕ್ತರ ಸಹಕಾರದೊಂದಿಗೆ ವೇ.ಮೂ.ಜಯರಾಮ ಜೋಯಿಷ ಅವರ ಪೌರೋಹಿತ್ಯದಲ್ಲಿ ಜ.15ರಂದು ಕೆಮ್ಮಾಯಿ ಓಂ ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ಮಹೋತ್ಸವ ಮತ್ತು ಶನೈಶ್ಚರ ಗ್ರಹವೃತ ಕಲ್ಪೋಕ್ತ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here