ಬೆದ್ರಾಳ ನಿವಾಸಿ ಶ್ರೀಪಾಲ್‌ ಜೈನ್‌ ನಿಧನ

0

ಪುತ್ತೂರು:ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಸ್ಥಾಪಕಧ್ಯಕ್ಷ ಶ್ರೀಪಾಲ್‌ ಜೈನ್‌ (74.ವ)ನಿಧನರಾದರು. ಸಾಮಾಜಿಕ, ಧಾರ್ಮಿಕ ಮುಂದಾಳುವಾಗಿದ್ದ ಶ್ರೀಪಾಲ್‌ ಜೈನ್‌ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here