ರಾಜ್ಯ ಮಟ್ಟದ ಟೈಲರ್ ವೃತ್ತಿ ಬಾಂಧವರ ಬೃಹತ್ ಸಮಾವೇಶದಲ್ಲಿ ಕಾಣಿಯೂರು ವಲಯದ ಪದಾಧಿಕಾರಿಗಳು ಭಾಗಿ

0

ಕಾಣಿಯೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ವತಿಯಿಂದ ಬೆಂಗಳೂರಿನ ಜಯನಗರದ ಐದನೇ ಬ್ಲಾಕ್ ಶಾಲಿನಿ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಟೈಲರ್ ವೃತ್ತಿ ಬಾಂಧವರ ಬೃಹತ್ ಸಮಾವೇಶ ಮತ್ತು ರಜತ ಮಹೋತ್ಸವದ ಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಕಾಣಿಯೂರು ವಲಯದ ಪದಾಧಿಕಾರಿಗಳು ಭಾಗವಹಿಸಿದರು.

ಪುತ್ತೂರು ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಅನಿಲ, ಕಾಣಿಯೂರು ವಲಯ ಸಮಿತಿಯ ಅಧ್ಯಕ್ಷರಾದ ಜಯಶ್ರೀ. ಪಿ.ಕಂಡೂರು, ಕಾರ್ಯದರ್ಶಿ ಭವ್ಯ ಬಲ್ಕಾಡಿ,ಕೋಶಾಧಿಕಾರಿ ಯಶವಂತ. ಕೆ. ಸದಸ್ಯರಾದ ರಾಧಾಕೃಷ್ಣ ರೈ, ಶಿವಪ್ಪ.ಬಂಡಾಜೆ, ಗೀತಾ ಕೋಲ್ಪೆ, ಚಿತ್ರ ಕೆ. ಬಿ., ಶೀಲಾವತಿ ಚಾರ್ವಾಕ ,ವನಿತಾ ದೋಳ್ಪಾಡಿ,ಜಯಂತಿ ದೋಳ್ಪಾಡಿ, ರಶ್ಮಿಆಗಳಿ, ಕೋಮಲಾಂಗಿ ಆಗಳಿ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here