ಅಣಿಲೆ ಕೆಯ್ಯೂರು ಸದಾಶಿವ ರೈ ನಿಧನ

0

ಪುತ್ತೂರು : ದಂಬೆಕಾನ ಬಾಳೆಮೂಲೆ ಅಣಿಲೆ ತರವಾಡು ಕುಟುಂಬದ ಯಜಮಾನ , ಪ್ರಗತಿಪರ ಕೃಷಿಕ , ಅಣಿಲೆ ಕೆಯ್ಯೂರು ಸದಾಶಿವ ರೈ (75) ಫೆ.1 ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಸರೋಜಿನಿ ರೈ , ಪುತ್ರ ಪವನ್ ರೈ , ಪುತ್ರಿ ಪವಿತ್ರ ಪ್ರೇಮನಾಥ ಶೆಟ್ಟಿ , ಸೊಸೆ ಅಕ್ಷತಾ ಪವನ್ ರೈ , ಅಳಿಯ ಪ್ರೇಮನಾಥ ಶೆಟ್ಟಿ , ಸಹೋದರರಾದ ಕೆಯ್ಯೂರು ಪಬ್ಲಿಕ್ ಸ್ಕೂಲ್ ಕಾರ್ಯಾಧ್ಯಕ್ಷರಾದ ಎ.ಕೆ. ಜಯರಾಮ ರೈ , ಕೃಷಿಕ ಎ.ಕೆ.ತಿಮ್ಮಪ್ಪ ರೈ , ಮತ್ತು ಎ.ಕೆ. ಚಂದ್ರಹಾಸ ರೈ ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯನ್ನು ಫೆ. 2ರಂದು ಬೆಳಗ್ಗೆ ಮೃತರ ಸ್ವ ಗೃಹ ದಲ್ಲಿ ನೆರವೇರಿಸಲಾಗುವುದೆಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here