ಮಾರಾಟವಾಗದೆ ಉಳಿದ ಹಾಗೂ ಹಳೆಯ, ಅವಧಿ ಮೀರಿದ ಬಿಯರ್ ಹಾಗೂ ಮದ್ಯದ ದಾಸ್ತಾನು ನಾಶ

0

ಪುತ್ತೂರು: ಕರ್ನಾಟಕ ರಾಜ್ಯ ಪಾನೀಯ ನಿಗಮ ಪುತ್ತೂರು ಮಳಿಗೆಯ ಆವರಣದಲ್ಲಿ‌ ಫೆ.8 ರಂದು ಮಾರಾಟವಾಗದೆ ಉಳಿದ ಹಾಗೂ ಹಳೆಯ, ಅವಧಿ ಮೀರಿದ ಒಟ್ಟು 53 ಪೆಟ್ಟಿಗೆ 124 ಬಾಟಲ್ ಬಿಯರ್ ಹಾಗೂ ಮದ್ಯದ ದಾಸ್ತಾನುಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಅಶೋಕ್ ಎ ಪೂಜಾರಿ, ಪಾನೀಯ ನಿಗಮದ ವ್ಯವಸ್ಥಾಪಕ ಎಸ್.ಜಿ. ಜಗದೀಶ್, ಮೇಲ್ವಿಚಾರಕ ಬಾಲಚಂದ್ರ ಜಿ.ಸಿ. ಹಾಗೂ ಅಬಕಾರಿ ಪೇದೆ ಸಿದ್ಧಲಿಂಗ ಇವರ ಉಪಸ್ಥಿತಿಯಲ್ಲಿ ನಾಶಪಡಿಸಲಾಯಿತು.

LEAVE A REPLY

Please enter your comment!
Please enter your name here