ಅರಿಪ್ಪಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಪುನಃ ಪ್ರತಿಷ್ಟಾ ಕಲಶೋತ್ಸವ ಮತ್ತು ಶ್ರೀ ದೈವದ ಬಯಲು ಕೋಲ ಆಮಂತ್ರಣ ಪತ್ರಿಕೆ ಬಿಡುಗಡೆ 

0

ಈಶ್ವರಮಂಗಲ : ಅರಿಪ್ಪಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಪುನಃ ಪ್ರತಿಷ್ಟಾ ಕಲಶೋತ್ಸವ ಮತ್ತು ಶ್ರೀ ದೈವದ ಬಯಲು ಕೋಲವು ಮಾರ್ಚ್ 26 ರಿಂದ ಮಾರ್ಚ್ 29 ರವರೆಗೆ ನಡೆಯಲ್ಲಿದ್ದು ಇದರ ಆಮಂತ್ರಣ ಪತ್ರಿಕೆಯು ಶ್ರೀ ಪಂಚಲಿಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯ ಬಳಿಕ ಅರಿಪ್ಪಳ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸರ್ವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.‌

ಈ ಸಂದರ್ಭದಲ್ಲಿ ಅರಿಪ್ಪಳ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಕಲಶೋತ್ಸವ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಕುಕ್ಕುಡೇಲ್ ಎಸ್ಟೇಟ್, ಕಾರ್ಯದರ್ಶಿ ರಮಾನಂದ ಕೋರಿಗದ್ದೆ, ಮಹಿಳಾ ಕಾರ್ಯದರ್ಶಿ ಶ್ರೀಮತಿ ಮೀನಾಕ್ಷಿ ಭಾಸ್ಕರ್ ಪುಳಿಮಾರಡ್ಕ, ಅದೇ ರೀತಿ  ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಇದರ ಅಧ್ಯಕ್ಷರಾದ ಧರ್ಮೇಂದ್ರ ಕುದ್ರೋಳಿ ,ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಮೇನಾಲ ಹಾಗೂ ಗೌರವ ಸಲಹೆಗಾರರು ಶ್ರೀ ಸೀತಾರಾಮ ರೈ ಕಲ್ಲಡ್ಕ ಗುತ್ತು, ಶ್ರೀ ಮಾಧವ ಅರಿಪ್ಪಳ , ಶ್ರೀ ಭಾಸ್ಕರ ಪುಳಿಮಾರಡ್ಕ ಸಮಿತಿ ಸದಸ್ಯರುಗಳಾದ ಅಪ್ಪಕುಂಞ ಮಣಿಯಾಣಿ,ರಾಜೇಶ್ ಪಂಚೋಡಿ , ರಾಮಣ್ಣ ಬಸಿರಡ್ಕ,ಜಯಾನಂದ ಕೋರಿಗದ್ದೆ,ಕೇಶವ  ಕೋರಿಗದ್ದೆ,ಶ್ರೀಧರ ಕೋರಿಗದ್ದೆ, ಲಂಭೋಧರ ಅರಿಪ್ಪಳ, ಶ್ರೇಯಸ್ , ಆಶಿಷ್ , ತೇಜಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here