ಪುತ್ತೂರು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀಮದ್ ಭಗವದ್ಗೀತಾ ಪಾರಾಯಣ

0

ಪುತ್ತೂರು: ಪುತ್ತೂರು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಸುಧಾ ಹೆಬ್ಬಾರ್ ಇವರ ನೇತೃತ್ವದಲ್ಲಿ “ಶ್ರೀ ಶಾರದಾ ಗೀತಾ ಪಾರಾಯಣ ಬಳಗ ” ಪುತ್ತೂರು ವತಿಯಿಂದ ಶ್ರೀಮದ್ ಭಗವದ್ಗೀತೆಯ ಪಾರಾಯಣ ಕಾರ್ಯಕ್ರಮ ಜು.5ರಂದು ನಡೆಯಿತು.

ಪೂವಪ್ಪನವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಪಾರಾಯಣವು ಪ್ರತಿ ತಿಂಗಳ ಮೊದಲ ಹಾಗೂ ಎರಡನೇ ಶುಕ್ರವಾರ ನಡೆಯಲಿದ್ದು ,ಆಸಕ್ತಿ ಹೊಂದಿರುವ ಎಲ್ಲರೂ, ಭಾಗವಹಿಸಲು ಅವಕಾಶವಿದೆ.

LEAVE A REPLY

Please enter your comment!
Please enter your name here