ಉಪ್ಪಿನಂಗಡಿ: ಶಾಲಾ ಮುಂಬಾಗದ ಅಪಾಯಕಾರಿ ಕೊಂಬೆ ತೆರವು

0

ಉಪ್ಪಿನಂಗಡಿ: ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾವರಣದ ಮುಂಭಾಗದಲ್ಲಿ ಮತ್ತು ಸಿಆರ್‌ಪಿ ಕೊಠಡಿಯ ಮುಂಭಾಗದಲ್ಲಿ ಅಪಾಯಕಾರಿ ಗೆಲ್ಲುಗಳನ್ನು ಉಪ್ಪಿನಂಗಡಿ ಕಂದಾಯ ಹೋಬಳಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡರ ಸೂಚನೆಯಂತೆ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ತೆರವುಗೊಳಿಸಿತು.

LEAVE A REPLY

Please enter your comment!
Please enter your name here