ಪುತ್ತೂರು: ದರ್ಬೆಯಲ್ಲಿರುವ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ವಠಾರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಯಶಸ್ ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಸಹಾಯಕ ಕೃಷಿ ಅಧಿಕಾರಿ ಬಿ.ಎನ್.ಬರಮಣ್ಣನವರ್, ಕಛೇರಿ ಅಧೀಕ್ಷಕ ಕೃಷ್ಣಪ್ರಸಾದ್ ಭಂಡಾರಿ, ಕಛೇರಿ ಸಿಬ್ಬಂದಿ ಭೀಮನ ಗೌಡ, ನಮಿತಾ, ಪ್ರವೀಣ ಭಾಗವಹಿಸಿದ್ದರು.
©