ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು ಇವರಿಂದ ಕದ್ರಿ ದೇವಸ್ಥಾನದಲ್ಲಿ ಶಶಿಪ್ರಭಾ ಪರಿಣಯ ಯಕ್ಷಗಾನ

0

ಪುತ್ತೂರು:ಕದ್ರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ನವರಾತ್ರಿ ಉತ್ಸವದ ಪ್ರಯುಕ್ತ ಕದ್ರಿ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿ ಮಹಿಳಾ ಯಕ್ಷ ತಂಡ ಬಾಲವನ ಪುತ್ತೂರು ತಂಡದಿಂದ ಯಕ್ಷಗಾನ ” ಶಶಿಪ್ರಭಾ ಪರಿಣಯ” ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.

ಯಕ್ಷಗಾನದ ನಿರ್ದೇಶನರಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಲ, ಸಂಯೋಜಕರಾಗಿ ಪದ್ಮನಾಭ ಜಿ ಹಂದ್ರಟ್ಟ, ಹಿಮ್ಮೇಳ ಭಾಗವತರಾಗಿ ಸಿಂಚನ ಮೂಡುಕೋಡಿ, ಚೆಂಡೆಯಲ್ಲಿ ರಾಜೇಂದ್ರ ಪ್ರಸಾದ್‌ ಪುಂಡಿಕಾಯಿ, ಮದ್ದಲೆಯಲ್ಲಿ ಯತೀನ್‌ ಕೆ, ಚಕ್ರತಾಳದಲ್ಲಿ ನಾಗೇಶ್‌ ಆಚಾರ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here