ಶುಭವಿವಾಹ : ಧನ್ಯ-ಪ್ರಶಾಂತ June 8, 2025 0 FacebookTwitterWhatsApp ಸುಳ್ಯ ತಾ.ನೆಲ್ಲೂರು ಕೆಮ್ರಾಜೆ ಗ್ರಾಮದ ನೂಜಾಲ ರಾಜೇಶ್ವರಿ ಮತ್ತು ದಿ.ಬಾಲಕೃಷ್ಣ ಗೌಡರ ಪುತ್ರಿ ಧನ್ಯ ಇವರ ವಿವಾಹವು ಬಂಟ್ವಾಳ ತಾ.ವಿಟ್ಲ ಕಸಬಾ ಗ್ರಾಮದ ಮುದೂರು ವಿಮಲಾಕ್ಷಿ ಮತ್ತು ಸುಂದರ ಗೌಡರ ಪುತ್ರ ಪ್ರಶಾಂತರೊಂದಿಗೆ ಜೂ.5 ರಂದು ಭಾರತ ಆಡಿಟೋರಿಯಂ ಚಂದಳಿಕೆ ಇಲ್ಲಿ ಜರುಗಿತು.