ಪುತ್ತೂರು:ಶ್ರೀವಿಷ್ಣು ಯುವಕ ಮಂಡಲ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಕೆಮ್ಮಾಯಿ ಇದರ ಜಂಟಿ ಆಶ್ರಯದಲ್ಲಿ ನಡೆಯಲಿರುವ ೮ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಹೊಸಹೊಕ್ಲು, ಗೌರವಾಧ್ಯಕ್ಷರಾಗಿ ಮಂಜುನಾಥ ಕೆಮ್ಮಾಯಿ ಹಾಗೂ ಕಾರ್ಯಾಧ್ಯಕ್ಷರಾಗಿ ಬಬಿತ್ ಬೀರ್ನಹಿತ್ಲು ಆಯ್ಕೆಯಾಗಿದ್ದಾರೆ.
ಸಮಿತಿಯ ಜತೆ ಕಾರ್ಯದರ್ಶಿಯಾಗಿ ರಾಜೇಶ್ ಹೊಸಹೊಕ್ಲು, ಜೀವನ್, ಯೋಗೀಶ್, ಕೋಶಾಧಿಕಾರಿಯಾಗಿ ದಯಾನಂದ ಗೌಡ, ಸಂಚಾಲಕರಾಗಿ ಪ್ರಶಾಂತ್ ಬೋವಿನಕಾಡು, ಉಪಾಧ್ಯಕ್ಷರಾಗಿ ಪ್ರವೀಣ್(ಕೇಬಲ್), ಉಮೇಶ್ ಗೌಡ, ಸುರೇಂದ್ರ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಉಜ್ವಲ್ ಬೀತ್ನಹಿತ್ಲು, ಧನುಪ್ರಸಾದ್ ರೈ, ಕ್ರೀಡಾಕಾರ್ಯದರ್ಶಿಯಾಗಿ ನಾಗೇಶ್(ಭರತ್), ವಿಶ್ವ ಬೀರ್ನಹಿತ್ಲು, ದೀಕ್ಷಿತ್ ಬೀರ್ನಹಿತ್ಲು, ವಿಘ್ನೇಶ್ ಗೌಡ ಕೆಮ್ಮಾಯಿ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಂದ್ರ ಕುಂಜಾರು, ಸಂತೋಷ್ ಶೆಟ್ಟಿ ಬಡಾವು, ಕೌಶಿಕ್ ಕೆಮ್ಮಾಯಿ, ಮೆರವಣಿಗೆ ಸಮಿತಿಗೆ ಸುಧಾಕರ ನಾಯಕ್, ಜನಾರ್ದನ ಪೇರಲ್ತಡಿ, ರಾಮಕೃಷ್ಣ(ಶಾಮಿಯಾನ), ಶಶಿಧರ ಗೌಡ ಕೆಮ್ಮಾಯಿ, ರಾಧಾಕೃಷ್ಣ ಶೆಟ್ಟಿ, ಪ್ರಕಾಶ್ ಬೋವಿನಕಾಡು, ಪ್ರಾಣೇಶ್ ಕೆಮ್ಮಾಯಿ, ಭರತ್ ಕುಂಟ್ಯಾನ, ವಿನಯ ಹೊಸಹೊಕ್ಲು, ಅಣ್ಣಿ ಪೂಜಾರೊ ಬೀರ್ನಹಿತ್ಲು, ಗೌರವ ಸಲಹೆಗಾರರಾಗಿ ಚಿದಾನಂದ ರೈ, ಅಶೋಕ್ ಗೌಡ ಟಿಎಂಸಿ, ಪ್ರವೀಣ್ ನಾಯಕ್ ರಾಧಾ ರೆಸಿಡೆನ್ಸಿ, ಆಹಾರ ಸಮಿತಿ ಹೃತ್ವಿಕ್ ಕುಂಜಾರು, ರೋಹಿತ್, ಅಕ್ಷಯ್, ವಸಂತ, ಜೀವನ್, ಅಶೋಕ್ ಭರತಪುರ, ದಿಲೀಪ್ ಭರತ್ಪುರ, ಪ್ರಚಾರ ಸಮಿತಿಗೆ ನಾಗೇಶ್ ಟಿ.ಎಸ್., ಅಶೋಕ್ ಹೊಸಹೊಕ್ಲು, ಹೇಮಚಂದ್ರ(ಮೆಸ್ಕಾಂ) ಚಂದ್ರಶೇಖರ(ಮೆಸ್ಕಾಂ) ಪ್ರಕಾಶ್ ಹೊಸಹೊಕ್ಲು ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.